ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಪ್ರಕಾಶ್ ಗಿರಿಮಲ್ಲನವರ

ಬೆಳಗಾವಿಯವರಾದ ಪ್ರಕಾಶ್ ಗಿರಿಮಲ್ಲನವರ ಸಾಹಿತ್ಯ ಓದು ಮತ್ತು ಬರಹಗಳಲ್ಲಿ ತೊಡಗಿಸಿಕೊಂಡವರು. ಮಹಾತ್ಮರ, ಸಮಾಜ ಸೇವಕರ ಹಾಗೂ ಸಾಹಿತ್ಯ ಸಾಧಕರ ಜೀವನ ಚರಿತ್ರೆಗಳ ಕುರಿತು ಪುಸ್ತಕಗಳನ್ನು ಬರೆದ ಸಾಧನೆ ಇವರದು.’ವಚನ ಧರ್ಮ : ವೈಚಾರಿಕ ವಿವೇಚನೆ’, ’ವಚನ ಸಂಸ್ಕೃತಿ’, ’ಬಸವಣ್ಣನವರು ಕಟ್ಟ ಬಯಸಿದ ಸಮಾಜ’, ’ವಚನ ಸಾಹಿತ್ಯ : ಸಾಂಸ್ಕೃತಿಕ ಮುಖಾಮುಖಿ’ ಮೊದಲಾದ ವಚನ ಸಾಹಿತ್ಯ ಕುರಿತ ಕೃತಿಗಳನ್ನು ಲೋಕಾರ್ಪಣೆಗೊಳಿಸಿದ್ದಾರೆ..

ತೋಂಟದ ಸಿದ್ಧಲಿಂಗ ಶ್ರೀಗಳ ವ್ಯಕ್ತಿತ್ವ ದರ್ಶನದ ಅಮೂಲ್ಯ ಕೃತಿ ಹಗಲಿನಲ್ಲಿಯೆ ಸಂಜೆಯಾಯಿತು (ಡಾ. ತೋಂಟದ ಸಿದ್ಧಲಿಂಗ ಸ್ವಾಮಿಗಳವರ ಸ್ಮರಣೀಯ ಘಟನೆಗಳು)ಲೇಖಕರು…