ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ವಿಕ್ರಮ್ ಹತ್ವಾರ್

ಕುಂದಾಪುರ ಮೂಲದವರಾದ ವಿಕ್ರಮ್ ಹತ್ವಾರ್ ತಮ್ಮ ಮೊದಲ ಕಥಾ ಸಂಕಲನವಾದ 'ಝೀರೋ ಮತ್ತು ಒಂದು' ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ-ಯುವ ಪುರಸ್ಕಾರ ಪಡೆದವರು. ವೃತ್ತಿಯಲ್ಲಿ ಸಾಫ್ಟ್ ವೇರ್ ಎಂಜಿನಿಯರ್ ಆದ ಇವರು ಕವಿ ಮತ್ತು ಕತೆಗಾರ​. ಅಕ್ಷೀ...ಎಂದಿತು ವೃಕ್ಷ ( ಕವನ ಸಂಕಲನ ), ನೀ ಮಾಯೆಯೊಳಗೋ… ( ಸಾಹಿತ್ಯ-ಸಂಸ್ಕೃತಿ ಸ್ಪಂದನ ), ಹಮಾರಾ ಬಜಾಜ್ ( ಕಥಾ ಸಂಕಲನ ) ಇವರ ಇತರ ಪ್ರಕಟಿತ ಪುಸ್ತಕಗಳು.