ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಗೋನವಾರ ಕಿಶನ್ ರಾವ್

ಗೋನವಾರ ಕಿಶನ್ ರಾವ್ ನಿವೃತ್ತ ಕನ್ನಡ ಉಪನ್ಯಾಸಕರು.ನೃಪತುಂಗ ಕನ್ನಡ ವಿದ್ಯಾ ಸಂಸ್ಥೆಗಳಲ್ಲಿ ಮೂರು ದಶಕಗಳ ಕಾಲ ಸೇವೆ.ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಆಸಕ್ತಿ. ಅಂಕಣ ಬರಹ ಅನುವಾದ ಸಾಹಿತ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಇವರು ಅನೇಕ ಕತೆ ನಾಟಕಗಳನ್ನು ಅನುವಾದಿಸಿದ್ದಾರೆ.ಇವರ ಕತೆಗಳು, ವಿಮರ್ಶಾ ಬರಹಗಳು ಅನೇಕ ಪತ್ರಿಕೆಗಳಲ್ಲಿ ಪ್ರಕಟ.ಹೈದರಾಬಾದ್ ನ ಕರ್ನಾಟಕ ಸಾಹಿತ್ಯ ಮಂದಿರಕ್ಕಾಗಿ ಎಂಟು ವರ್ಷಗಳ ಕಾಲ 'ಪರಿಚಯ ' ಸಾಹಿತ್ಯ ಪತ್ರಿಕೆ ಸಂಪಾದಿಸಿ ಕೊಟ್ಟ ಹಿರಿಮೆ ಅವರದು.

ಸಮಯೋಚಿತ,ಸಂದರ್ಭೋಚಿತ,ಕಾಲೋಚಿತ ಪದಗಳನ್ನು ನಾವು ಕೇಳಿಯೇ ಇರತ್ತೇವೆ.ಸಮಯಕ್ಕೆ ಅನುಗುಣವಾಗಿ, , ಸಂದರ್ಭಕ್ಕನುಸಾರ,ಕಾಲಕ್ಕೆತಕ್ಕಂತೆ ಪದಪ್ರಯೋಗಗಳನ್ನು ನಾವು ನಮ್ಮ ಮಾತುಗಳಲ್ಲಿ,ನಮ್ಮಕಾವ್ಯ,ಕವನಗಳಲ್ಲಿ,ಕತೆ ಪ್ರಬಂಧಗಳಲ್ಲಿ,ಉಪನ್ಯಾಸ,ವಿಷಯ ಮಂಡನೆಗಳಲ್ಲಿ ಬಳಸುತ್ತೇವೆ.ಯಾಕೆನ್ನಿ;ನಮ್ಮ,…

ಗಾಂಧಿ ಎನ್ನುವದೇನು ?ವ್ಯಕ್ತಿ? ಶಕ್ತಿ ?ಉಹೂಂಗಾಂಧಿ ಎಂದರದು,ಗಾಯತ್ರೀ! ಗಾಂಧಿ ಎನ್ನುವ ಪ್ರಸ್ತುತಅಪ್ರಸ್ತುತ ವಾಗಿರುವದೇವಿಪರ್ಯಾಸ !! ಗಾಂಧಿ, ಗಾಂಧಿ ಗಳ ಗುಂಪಿನಲಿ‘ಗಾಂಧಿ…

ಕವಿಹೃದಯಕ್ಕೆ ಸಮಾನವಾದ ಹೃದಯವುಳ್ಳವನು ಸಹೃದಯಿ ಮಾನವ ಸಂಘಜೀವಿ ಪರಿಸರ ಪ್ರೇಮಿ. ತನ್ನಸುತ್ತ ನಡೆಯುವ ಸಂಗತಿಗಳಿಗೆ ಅವನ ಸಂವೇದನೆ ಸ್ಪಂದಿಸಲು ಪ್ರೇರೇಪಿಸುತ್ತದೆ….