ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಡಾ. ರಮೇಶ್‌

ವೃತ್ತಿಯಲ್ಲಿ ಪತ್ರಕರ್ತ. ಆಗಾಗ ಉಪನ್ಯಾಸಕ, ಸಂಶೋಧನೆ, ಸಾಹಿತ್ಯವೆಂದರೆ ಮೆಚ್ಚು, ವಿಜ್ಞಾನ, ತಂತ್ರಜ್ಞಾನದ ಹುಚ್ಚು.

ಜಗತ್ತಿಗೆ ಹಲವು ಸಂಕಷ್ಟಗಳನ್ನು ತಂದೊಡ್ಡಿರುವ ಕೋವಿಡ್‌-19 ಹೊಸ ಸತ್ಯಗಳನ್ನೂ ನಮ್ಮೆದುರು ತೆರೆದಿಟ್ಟಿದೆ. ಓದು ಬರಹ ಕಲಿಯಲು ಶಾಲೆಯೊಂದೇ ತಾಣವಲ್ಲ ಎನ್ನುವುದೀಗ ಮನವರಿಕೆಯಾಗುತ್ತಿದೆ; ಕೆಲಸ ಮಾಡಲು ಕಚೇರಿಯೇನೂ ಅನಿವಾರ್ಯವಲ್ಲ ಎನ್ನುವುದೂ ಸಾಬೀತಾಗುತ್ತಿದೆ;

ಸಂದರ್ಭ 1: ವಾಟ್ಸಾಪ್ ಬಳಸುವ ಪ್ರತಿಯೊಬ್ಬರನ್ನೂ ಕಾಡುವ ಸಮಸ್ಯೆಯಿದು.  ಇದ್ದಕ್ಕಿದ್ದಾಗೆ ಎದುರಾಗುವ ಅಪರಿಚಿತರು ನಮ್ಮ ವಿಳಾಸ ಇಲ್ಲವೇ ಮೊಬೈಲ್‌ ನಂಬರ್…

ಮನುಷ್ಯನ ಬದುಕು ಹೊರಳು ಹಾದಿಯಲ್ಲಿದೆ. ಹಿಂದೆಂದೂ ಕಾಣದಂತಹ ಪರಿವರ್ತನೆಗಳು ಇವತ್ತು ಮನುಷ್ಯನನ್ನು ಅಪ್ಪಳಿಸುತ್ತಿವೆ. ಇಂಥ ಅಗಾಧ ಪರಿವರ್ತನೆಗಳು ಬಹುತೇಕ ವಿಜ್ಞಾನ, ತಂತ್ರಜ್ಞಾನದಿಂದ ಪ್ರೇರಿತವಾದವು ಎನ್ನವುದನ್ನು ಗಮನಿಸಬೇಕು. ವೈಜ್ಞಾನಿಕ ಕ್ರಾಂತಿ ಆರಂಭವಾದಾಗಿನಿಂಧ ಇಂದಿನವರೆಗೆ ವಿಶ್ವದಲ್ಲಿ ಹಲವು ರೀತಿಯ ಪರಿವರ್ತನೆಗಳು ಜರುಗಿವೆ. ಆದರೆ ಮುಂದಿನ ದಿನಗಳಲ್ಲಿ ಬರುವ ಹೊಸ ಆವಿಷ್ಕಾರಗಳು ಮತ್ತು ಅದರಿಂದ ಉದಯಿಸುವ ತಂತ್ರಜ್ಞಾನ ಕಲ್ಪಿಸಿಕೊಳ್ಳಲೂ ಸಾಧ್ಯವಾಗದಂತಹ ಬದಲಾವಣೆಗಳನ್ನು ತರಲಿವೆ.