ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಅಮೃತಾ ಶೆಟ್ಟಿ

ಕನ್ನಡ ಭವನ ಎಜ್ಯುಕೇಶನಲ್ ಸೊಸೈಟಿ ಹೈಸ್ಕೂಲ್ ಮತ್ತು ಪದವಿಪೂರ್ವ ಕಾಲೇಜಿನ ಪ್ರಾಧ್ಯಾಪಕಿಯವರಾದ ಶ್ರೀಮತಿ ಅಮೃತ ಶೆಟ್ಟಿ ಅವರದು ಬಹುಮುಖ ಪ್ರತಿಭೆ.ಮೂಲತಃ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಪಳ್ಳಿ ಸಮೀಪದ ನಿಂಜೂರು ಪಡುಮನೆಯವರು.ಮುಂಬೈ ಲಯನ್ಸ್ ಕ್ಲಬ್ ನಿಂದ "ಉತ್ತಮ ಶಿಕ್ಷಕಿ" ಗೌರವ ಪುರಸ್ಕಾರವನ್ನು ಪಡೆದಿರುವ ಇವರು,ಉತ್ತಮ ವಾಗ್ಮಿ,ನಿರೂಪಕಿ,ನ್ಯೂಸ್ ರೀಡರ್,ಯಕ್ಷಗಾನ ಮತ್ತು ತಾಳಮದ್ದಳೆಯ ಹವ್ಯಾಸಿ ಕಲಾವಿದರಾಗಿಯೂ ಗುರುತಿಸಿಕೊಂಡಿದ್ದಾರೆ... ಹಲವಾರು ಕಾರ್ಯಕ್ರಮಗಳಿಗೆ, ಆಡಿಯೋ ಬುಕ್ ಗಳಿಗೆ ಕಂಠದಾನ ಮಾಡಿರುವ ಇವರು ನಸುಕು ಟೌನ್ ಹಾಲ್ ಗಳಲ್ಲಿ ಕೂಡ ನಿರೂಪಕರಾಗಿ ಅನೇಕರ ಮೆಚ್ಚುಗೆ ಹಾಗೂ ಪ್ರಶಂಸೆಗೆ ಪಾತ್ರರಾಗಿದ್ದಾರೆ.

ಮುಂಬೈ ಎನ್ನುವ ಮಾಯಾನಗರಿ ಜಗತ್ತಿನಲ್ಲಿರುವ ಎಲ್ಲರನ್ನು ಚುಂಬಕದಂತೆ ತನ್ನತ್ತ ಆಕರ್ಷಿಸುವ ನಗರ. ವಾಣಿಜ್ಯ ನಗರವೆಂದೇ ಪ್ರಸಿದ್ಧವಾದ ಈ ನಗರ ತನ್ನನ್ನು…