ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಗಣೇಶ್ ಕಾಸರಗೋಡು

ಕಾಸರಗೋಡಿನವರಾದ ಗಣೇಶ್ ಕಾಸರಗೋಡು ಎಂ.ಎ. (ಕನ್ನಡ) ಪದವಿಯಲ್ಲಿ ರ್‍ಯಾಂಕ್ ವಿಜೇತರು. ಸಿನೆಮಾ ಪತ್ರಿಕೋದ್ಯಮದಲ್ಲಿ ಚಿರಪರಿಚಿತ ಹೆಸರು. 'ಚಿತ್ರ ದೀಪ', ನಂತರ 'ಚಿತ್ರ ತಾರಾ', ಆ ನಂತರ 'ಅರಗಿಣಿ'. ಕಾಲಾನುಕ್ರಮದಲ್ಲಿ ಸಂಯುಕ್ತ ಕರ್ನಾಟಕ', 'ಕರ್ಮವೀರ', 'ವಿಜಯ ಕರ್ನಾಟಕ' ದಲ್ಲಿ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ ಕಾರ್ಯ ನಿರ್ವಹಣೆ, ಸದ್ಯಕ್ಕೆ 'ಸುವರ್ಣ ಟೈಂಸ್ ಆಫ್ ಕರ್ನಾಟಕ' ದಲ್ಲಿ ಅಂಕಣಕಾರರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ..

     ಇವರಿಬ್ಬರೂ ಪೈಪೋಟಿಗೆನ್ನುವಂತೆ ನನಗೆ ಪತ್ರ ಬರೆಯುತ್ತಿದ್ದರು! ಒಬ್ಬರು ಖ್ಯಾತ ಕಾದಂಬರಿಕಾರರು : ಕೆ.ಟಿ.ಗಟ್ಟಿ. ಮತ್ತೊಬ್ಬರು ಖ್ಯಾತ ನವ್ಯಕವಿ ಕೆ.ವಿ.ತಿರುಮಲೇಶ್! ಒಬ್ಬರು…