ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಡಾ. ಜಿ.ಪಿ. ಕುಸುಮ

ಡಾ.ಜಿ.ಪಿ. ಕುಸುಮಾ ಅವರು ಸಾಹಿತ್ಯ ಕ್ಷೇತ್ರದಲ್ಲಿ ಗಮನೀಯವಾಗಿ ತೊಡಗಿಸಿಕೊಂಡವರು. ಕನ್ನಡ, ಹಿಂದಿ, ಇಂಗ್ಲೀಷ್, ಮರಾಠಿ ಭಾಷೆಗಳಲ್ಲಿ ನಿರಂತರ ಭಾಷಾಂತರ ಕಾರ್ಯ ನಡೆಸುತ್ತಿದ್ದಾರೆ. ಮೊಗವೀರ ಪತ್ರಿಕೆಯ ಮಾಜಿ ಸಂಪಾದಕಿ.ಪ್ರಸ್ತುತ ಸಾಫಲ್ಯ ಪತ್ರಿಕೆಯ ಸಂಪಾದಕಿ. ಡೆಪ್ಯೂಟಿ ರಿಜಿಸ್ಟ್ರಾರ್-ಸಿಟಿ ಸಿವಿಲ್ & ಸೆಷನ್ಸ್ ಕೋರ್ಟ್ ಬೃಹನ್ ಮುಂಬಯಿಯಲ್ಲಿ ವೃತ್ತಿ. ಈ ವರೆಗೆ 7 ಕೃತಿಗಳನ್ನು ಪ್ರಕಟಿಸಿದ್ದಾರೆ. ಅನೇಕ ಪ್ರಶಸ್ತಿ,ಪುರಸ್ಕಾರಗಳಿಂದ ಪುರಸ್ಕೃತರು.

ಪಂಜರದೊಳಗಿನ ಹಕ್ಕಿ ಇರಬೇಕಿತ್ತು ಹಕ್ಕಿಯ ಹಾಗೆಪಂಜರದಾಚೆಮಾತು ಬೇಕಾದಾಗಚುಂಚನಗಲಿಸಿ ಧ್ವನಿಯೇರಿಸಿ ಸದ್ದುಬರಿಯ ಮುಖವಾಡ ಕಂಡಾಗಕಣ್ಣು ಮುಚ್ಚಿ ನಿದ್ದೆಕಟ್ಟಲಿಕ್ಕಿಲ್ಲ ಸಲಿಕೆ ಗುದ್ದಲಿಹಿಡಿದು ಅಣೆಕಟ್ಟುರಸ್ತೆ…