ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಜಯಲಕ್ಷ್ಮೀ ಜೋಕಟ್ಟೆ

ಜಯಲಕ್ಷ್ಮೀ ಜೋಕಟ್ಟೆ ಅವರ ಕವನಗಳು ಕನ್ನಡದ ಪ್ರಮುಖ ಪತ್ರಿಕೆಗಳಾದ ಮಯೂರ ಮಾಸಿಕ, ಕರ್ಮವೀರ ವಾರಪತ್ರಿಕೆ, ಯುಗಪುರುಷ ದಸರಾ-ದೀಪಾವಳಿ ಸಂಚಿಕೆಗಳಲ್ಲಿ ಪ್ರಕಟವಾಗಿವೆ.ಖ್ಯಾತ ಕವಿ,ಲೇಖಕ ಪ್ರಕಾಶ್ ಕಡಮೆ ಅವರ ಕಾವ್ಯಸಮಷ್ಟಿಯಲ್ಲಿ ಹಲವು ಕವನಗಳು ಪ್ರಕಟವಾಗಿವೆ. ವೈವಾಹಿಕ ಜೀವನಕ್ಕೆ ಪಾದಾರ್ಪಣೆ ಮಾಡಿದ ನಂತರ ಮುಂಬಯಿ ಸಮೀಪದ ವಸಾಯಿ ಎಂಬಲ್ಲಿ ವಾಸ್ತವ್ಯ ಇದ್ದಾರೆ. ಚಿತ್ರ ಕಲೆಯಲ್ಲೂ ಆಸಕ್ತಿ ಇರಿಸಿದವರು.

ಅಪಾರ್ಥ ಛಿದ್ರಗೊಳಿಸದಿರಿ ಒಳಗಿನ ದೇವರನ್ನುರೇಶಿಮೆಯ ನುಣುಪು ನಕಲಿಯಲ್ಲಮಮತೆ ನೀಡಿ ಮಗುವಿನಂತೆ ಮೋಹಿಸಿನರಳಿ ನೊಂದೀತು ಆ ಸುಮನಅವರಷ್ಟಕ್ಕೇ ಇರಲಿ ಬಿಡಿ ಹಾಗೇನೇ……