ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಜ್ಯೋತಿ ಗಾಂವ್ಕರ್

ಗೃಹಿಣಿ. ಯಲ್ಲಾಪುರ- ಅಂಕೋಲಾಗಳ ನಡುವಿನ ಹಸಿರಿನ ಮಡಿಲಿನ ಕಲ್ಲೇಶ್ವರ ದ ನಿವಾಸಿ. ಬಿ ಎ ಪದವೀಧರೆ. ಕತೆ, ಲೇಖನ, ಕವಿತೆಗಳಲ್ಲಿ ಕೃಷಿ. ಯಕ್ಷಗಾನ ತಾಳಮದ್ದಳೆಯ ಅರ್ಥಧಾರಿ. ಇವರ ಬರಹಗಳು ಹಲವು ಪತ್ರಿಕೆಗಳಲ್ಲಿ ಮತ್ತು ಅಂತರ್ಜಾಲ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಬುಕ್ ಬ್ರಹ್ಮ ನಡೆಸಿದ 'ಜನ ಮೆಚ್ಚಿದ ಕತೆ' (ಡಿಸೆಂಬರ್ ೨೦೨೦) ಸ್ಪರ್ಧೆಯಲ್ಲಿ ಇವರು ಬರೆದ ಕತೆ ಮೊದಲ ಬಹುಮಾನ ಗಳಿಸಿದೆ.

ಹಳೆಯ ಕ್ಯಾಲೆಂಡರ್ ನಿಧಾನ ಮಗ್ಗಲು ಬದಲಿಸಿದೆ.ಹೊಸ ವರ್ಷವೊಂದು ಆಕಳಿಸುತ್ತ ಕಣ್ಬಿಟ್ಟು ಹೊಸ ಬೆಳಗನ್ನು ನೋಡುತ್ತದೆ. ಹೊಸ ವರ್ಷದ ಮೆಸೇಜ್‌ಗಳು ಎಗ್ಗು…