ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಲತಾ ಸಂತೋಷ ಶೆಟ್ಟಿ

ಲತಾ ಸಂತೋಷ ಶೆಟ್ಟಿ, ಮುದ್ದುಮನೆ ಅವರ ವಿವಿಧ ವಿಷಯಗಳ ವೈಚಾರಿಕ ಲೇಖನ, ಕಥೆ, ಕವನ, ಪ್ರವಾಸ ಕಥನಗಳು ಮುಂಬಯಿ ಹಾಗೂ ಕರ್ನಾಟಕದ ಪ್ರಮುಖ ದಿನಪತ್ರಿಕೆ ಮತ್ತು ಮಾಸ‌‌ ಪತ್ರಿಕೆಗಳಲ್ಲಿ ಪ್ರಕಟವಾಗುತ್ತಿವೆ. ವರ್ತಮಾನದ ಆಗುಹೋಗುಗಳಿಗೆ ಸ್ಪಂದಿಸುವ ವೈಚಾರಿಕ ಲೇಖನಗಳ ಸಮೂಹ "ಹೊಂಗನಸು "ಎಂಬ ಕೃತಿ ‌ಲೋಕಾರ್ಪಣೆಗೊಂಡಿದೆ." ಬಾಂಧವ್ಯ " ಎಂಬ ಕಾದಂಬರಿ ಸಾಹಿತ್ಯ ಲೋಕಕ್ಕೆ ಇವರ ಎರಡನೇ ‌ಕೃತಿ ಮೊದಲ ಕಾದಂಬರಿ.ಬಂಟರವಾಣಿ ಹಾಗೂ ಯಶಸ್ವಿ ವ್ಯಕ್ತಿ ಮಾಸ ಪತ್ರಿಕೆಯ ಸಂಪಾದಕ ಮಂಡಳಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದು ಮುಂಬಯಿ ಲೇಖಕಿ ಯರ ಬಳಗ ಸೃಜನದ ಸದಸ್ಯರು ‌ಆಗಿರುವರು.

ಎಲ್ಲೆಡೆ ಸಾಲು ಸಾಲು ದೀಪಗಳ ರಂಗು , ಹೊಂಬಣ್ಣದ ‌ಬೆಳಕು ಅಜ್ಞಾನದ ಅಂಧ​ಕಾರವ ತೊಳೆದು ಸುಜ್ಞಾನದ ದೀವಿಗೆಯನ್ನು ಬೆಳಗುವ ಬೆಳಕಿನ…

ಮುಂಬಯಿಯ ಮಡಿಲಲ್ಲಿ ಅದೆಷ್ಟೋ ಸುಂದರ ವಿಸ್ಮಯ, ವರ್ಣನೆಗೆ ನಿಲುಕದ ತಾಣಗಳಿವೆ. ಪ್ರತಿಯೊಂದು ತಿರುವಿನಲ್ಲೂ ಒಂದೊಂದು ವಿಹಂಗಮ   ನೋಟವಿದೆ. ಕಲಾವೈಭವದ…