ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಮಮತಾ ರಾವ್

ಡಾ. ಮಮತಾ ರಾವ್ ಅವರು ಮೂಲತಃ ಮಂಗಳೂರಿನವರು, ಪ್ರಸ್ತುತ ಮುಂಬೈ ನಲ್ಲಿ ವಾಸಿಸುತ್ತಿದ್ದಾರೆ. ಬ್ಯಾಂಕ್‌ ಉದ್ಯೋಗಿಯಾಗಿದ್ದ ಅವರು ಮುಂಬಯಿ ವಿ.ವಿ.ಯಿಂದ ಕನ್ನಡ ಎಂ.ಎ.ಯನ್ನು ವರದರಾಜ ಸ್ವರ್ಣಪದಕ ಮತ್ತು ಮಹಾರಾಷ್ಟ್ರ ರಾಜ್ಯಪಾಲರ ಸ್ವರ್ಣಪದಕ ಪಡೆದಿದ್ದಾರೆ. ಗಿರೀಶ ಕಾರ್ನಾಡರ ನಾಟಕಗಳಲ್ಲಿ ಸ್ತ್ರೀ ಸಂವೇದನೆ ಸಂಶೋಧನೆಗೆ ಎಂ.ಫಿಲ್‌ ಪದವಿ ಪಡೆದಿದ್ದಾರೆ. ಕನ್ನಡ ಕಥಾ ಸಾಹಿತ್ಯ ಕುರಿತು ಪಿಎಚ್‌.ಡಿ. ಪದವಿ ಪಡೆದಿದ್ದರು. ಕೈಲಾಸಾಧಿಪತಿಯ ಮನೆಯಂಗಳದಲ್ಲಿ ಪ್ರಕಟಿತ ಪ್ರವಾಸ ಕಥನ ಮತ್ತು ’ಜಯಂತ ಕಾಯ್ಕಿಣಿಯವರ ಕಥನಾವರಣ’ ವಿಮರ್ಶಾ ಕೃತಿಗಳು.

ನವ್ಯ ಮುಗಿಯುತ್ತ ಬಂದು ಬಂಡಾಯದ ಗಾಳಿ ಬೀಸತೊಡಗಿದಾಗ ನಾನು ಬರೆಯಲಿಕ್ಕೆ ಪ್ರಾರಂಭಿಸಿದ್ದು. ನವ್ಯದ ಕೊನೆಯ ಸ್ಯಾಂಪಲ್ ನಾನು. ಸಾಮಯಿಕ ಚಳುವಳಿಯಿಂದ…