ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಪ್ರತಿಭಾ ರಾವ್

ಮೂಲತಃ ಮಂಗಳೂರಿನವರಾದ ಪ್ರತಿಭಾ ರಾವ್ ಮಂಗಳೂರು ವಿಶ್ವವಿದ್ಯಾಲಯದಲ್ಲಿ ಸಂಖ್ಯಾ ಶಾಸ್ತ್ರದಲ್ಲಿ ಸ್ನಾತಕೋತರ ಪದವಿಧರೆ. ಕರ್ನಾಟಕ ಬ್ಯಾಂಕ್ನಲ್ಲಿ ನವದೆಹಲಿ, ಗುರುಗ್ರಾಮ್, ಚೆನ್ನೈ ಮೊದಲಾದ ಶಾಖೆಗಳಲ್ಲಿ ಕೆಲವರ್ಷಗಳ ಸೇವೆ ಸಲ್ಲಿಸಿ ಮಕ್ಕಳ ಲಾಲನೆ ಪಾಲನೆಗೋಸ್ಕರ ಕೆಲಸಕ್ಕೆ ರಾಜೀನಾಮೆ ಕೊಟ್ಟು ಮುಂದೆ 8-10 ವರ್ಷ ಘನಸೋಲಿಯಲ್ಲಿ ಸ್ವಂತದ playschool ನಡೆಸಿಕೊಂಡು ಬಂದರು. ಈಗ ಮುಂಬೈ ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಎಂ.ಎ ಮಾಡುತ್ತಿದ್ದಾರೆ. ಓದು ಹಾಗೂ ಚಿತ್ರಕಲೆಯಲ್ಲಿ ಅತೀವವಾದ ಆಸಕ್ತಿ.

ಮಂಗಳೂರಿನ ಅತ್ಯಂತ ಪ್ರಾಚೀನ ದೇವಸ್ಥಾನವೆಂದರೆ ಕದ್ರಿಯ ಮಂಜುನಾಥ ದೇವಸ್ಥಾನ. ಇದು ಸುಮಾರು 10ನೆಯ ಅಥವಾ 11ನೆಯ ಶತಮಾನದಲ್ಲಿ ಕಟ್ಟಿರಬಹುದು ಎನ್ನಲಾಗಿದೆ….