ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ರೇಣುಕಾ ರಮಾನಂದ​

ರೇಣುಕಾ ರಮಾನಂದ ಉತ್ತರಕನ್ನಡ ಜಿಲ್ಲೆಯ ಅಂಕೋಲೆಯವರು.ಕವಯಿತ್ರಿ, ಕತೆಗಾರ್ತಿ ಮತ್ತು ಅಂಕಣಕಾರರು.ವೃತ್ತಿಯಲ್ಲಿ ಶಿಕ್ಷಕಿ. ತಮ್ಮ 'ಮೀನುಪೇಟೆಯ ತಿರುವು' ಕವನಸಂಕಲನಕ್ಕೆ ೨೦೧೮ ರಲ್ಲಿ ಕರ್ನಾಟಕ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸಹಿತ ಇನ್ನೂ ಏಳು ರಾಜ್ಯಮಟ್ಟದ ಗಮನಾರ್ಹ ಪ್ರಶಸ್ತಿ ಪಡೆದಿದ್ದಾರೆ.ತುಷಾರ ಸಾಹಿತ್ಯಾಂಜಲಿ ಕ್ಯಾಲಿಫೋರ್ನಿಯಾ,ಗೋಕುಲವಾಣಿ ಮುಂಬೈ,ಗುಲ್ಬರ್ಗಾ ವಿಶ್ವವಿದ್ಯಾಲಯದ ಕಥಾ ರಾಜ್ಯೋತ್ಸವ ಪ್ರಶಸ್ತಿಗಳು ಕೂಡ ಇವರ ಕಥೆಗಳಿಗೆ ದೊರಕಿವೆ.

ಒಮ್ಮೆ ಸ್ರವಿಸಿದ ನಂತರ ಗುಳೆ ಹೊರಟವರ ಹಿಡಿದು ನಿಲ್ಲಿಸಿತುಬಯಲಿನಂಚಿಗೆ ಹೂಬಿಟ್ಟ ತಾರೆಯ ಮರ…ಅಷ್ಟು ಹೊತ್ತಿಗೆ ದುಂಬಿಯ ಜೊತೆಗಿದ್ದಎಷ್ಟು ಕುಡಿದರೂ ಮತ್ತಾಗದಅರೆನಿಮೀಲಿತ ಚಂದ್ರಎದೆಗೆ ಎದೆ…