ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಸವಿತಾ ಎಸ್. ಶೆಟ್ಟಿ

ಸವಿತಾ ಸುರೇಶ್ ಶೆಟ್ಟಿಯವರು ಮುಂಬಯಿಯಲ್ಲಿ ಅರಳಿದ ಪ್ರತಿಭೆ. ಮುಂಬಯಿ ವಿಶ್ವವಿದ್ಯಾಲಯದಿಂದ ಕನ್ನಡದಲ್ಲಿ ಎಂ.ಎ. ಪದವಿಯನ್ನು ಪ್ರಥಮ ಶ್ರೇಣಿಯಲ್ಲಿ ಪಡೆದಿರುವ ಅವರು ಮುಂಬೈನ ಖ್ಯಾತ ದೈನಿಕ ಕರ್ನಾಟಕ ಮಲ್ಲದಲ್ಲಿ ಪ್ರೂಫ್‍ರೀಡರ್ ಆಗಿ ಹನ್ನೊಂದು ವರ್ಷ ಕಾರ್ಯ ನಿರ್ವಹಿಸಿದ್ದಾರೆ. ಯಶಸ್ವಿ ಮಾಸಿಕ ಪತ್ರಿಕೆಯಲ್ಲೂ ಕೆಲಸ ಮಾಡಿದ ಹಿರಿಮೆ ಅವರದು. ಸದ್ಯ ಮುಂಬೈಯಲ್ಲಿ ತಮ್ಮದೇ ಕನ್ನಡ ಡಿಟಿಪಿ ವಿನ್ಯಾಸಕಾರರಾಗಿ ಕೆಲಸ ಮಾಡುತ್ತಿದ್ದಾರೆ. ಉತ್ಕಟ ಕನ್ನಡ ಸಾಹಿತ್ಯಾಸಕ್ತರಾದ ಸವಿತಾ ಶೆಟ್ಟಿ ಅವರು ಬರೆದ ಲೇಖನಗಳು ನಾಡಿನ ಬೇರೆ ಬೇರೆ ಪತ್ರಿಕೆಗಳಲ್ಲಿ ಬೆಳಕು ಕಂಡಿವೆ. ಇವರು ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ ಇದರ ವಿಶೇಷ ಆಮಂತ್ರಿತ ಸದಸ್ಯೆಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ತಾಯ್ನಾಡಿನ ಬಳಿಕ ನನಗೆ ಬಹು ಇಷ್ಟವಾದ ನಗರವೆಂದರೆ ಅದು ಮುಂಬಯಿ. ಇಪ್ಪತ್ತೆರಡು ವರ್ಷದ ಹಿಂದೆ ನಾನು ಊರಿನಲ್ಲಿ ನನ್ನ ಕಾಲೇಜು…