ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಸುರೇಖಾ ಹರಿಪ್ರಸಾದ್ ಶೆಟ್ಟಿ

ಮೂಲತಃ ಉಡುಪಿಯವರಾದ ಸುರೇಖಾ ಹರಿಪ್ರಸಾದ್ ಶೆಟ್ಟಿಯವರು ಕಳೆದ ಹದಿನೈದು ವರ್ಷಗಳಿಂದ ಮುಂಬೈ ನಿವಾಸಿಯಾಗಿದ್ದಾರೆ. ಸಾಹಿತ್ಯದಲ್ಲಿ ಅಪಾರ ಆಸಕ್ತಿಯನ್ನು ಹೊಂದಿರುವ ಇವರ ಕಥೆ ,ಕವಿತೆ ,ಲೇಖನಗಳು ನಾಡಿನ ಹಾಗೂ ಹೊರನಾಡಿನ ಪತ್ರಿಕೆಗಳಲ್ಲಿ ಪ್ರಕಟಗೊಂಡಿದೆ.ಇವರ ಚೊಚ್ಚಲ ಕೃತಿ " ಮುಂಬೈ ತುಳು-ಕನ್ನಡಿಗರ ರಾಯಭಾರಿ ಎಂ. ಡಿ. ಶೆಟ್ಟಿ " ಕನ್ನಡ ಹಾಗೂ ಸಂಸ್ಕೃತಿ ಇಲಾಖೆಯ ನಗದು ಪುರಸ್ಕಾರದ ಹೆಗ್ಗಳಿಕೆಗೆ ಪಾತ್ರವಾಗಿದೆ.

“ನಿನಗೆ ಅವನು ಇಷ್ಟವಾದನಾ ” ಅಂತ ಅಮ್ಮ ಬಾಯಿತೆರೆದು ಕೇಳುವಾಗ ಮಧುರಾ ಮೌನವಾಗಿದ್ದಳು.  ಶಾಸ್ತ್ರ, ಜಾತಕ, ವಿದ್ಯೆ, ಹಣ, ಅಂತಸ್ತು…