ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಯೊಗೇಶ ಪಾಟೀಲ

ನಾಡು ಕಂಡ ಅತ್ಯಂತ ಪ್ರತಿಭಾಶಾಲಿ, ಕಾಯಕ ಯೋಗಿ, ಕಲಾವಿದ, ಸದಾ ಹೊಸತನ್ನು ಹುಟ್ಟುಹಾಕುವ ಜಾಯಮಾನದ ಮನುಷ್ಯ, ಸರಳ ಜೀವಿ ಶಂಕರ್ ನಾಗ್ ಕೇವಲ ವ್ಯಕ್ತಿಯಲ್ಲ ಒಂದು ಅಮೂರ್ತ ಕಲ್ಪನೆ, ಬತ್ತದ ಸ್ಫೂರ್ತಿ,ಚಿರಂಜೀವ ಸಿದ್ದಾಂತ,ಸಾರ್ವಕಾಲಿಕ ಮಾದರಿ… ಸುತ್ತ ಮುತ್ತ ಬಿಕ್ಕಟ್ಟಿನ ನಡುವೆ ಮತ್ತೆ ಮತ್ತೆ ನೆನಪಾಗುವ ಶಂಕರ್ ಬಗ್ಗೆ ಲೇಖಕ ಯೊಗೇಶ್ ಪಾಟೀಲ ಒಂದು ಸಾಕ್ಷ್ಯ ಚಿತ್ರದಂತೆ ಬರೆದ ಪರಿ ಓದಿಯೇ ಸವಿಯಬೇಕು..
ಇದೋ ಪೂರ್ತಿಯಾಗಿ..ನಿಮ್ಮ ಸ್ಪೂರ್ತಿಗಾಗಿ..