ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಅನಿತಾ ಪೂಜಾರಿ

ಪ್ರಸ್ತುತ ಮುಂಬಯಿ ನಿವಾಸಿಗಳಾದ ಅನಿತಾ ಪೂಜಾರಿ ಅವರು ಎಂ. ಬಿ ಕುಕ್ಯಾನ್ ಸುವರ್ಣ ಪದಕ ಗಳಿಸುವುದರ ಮೂಲಕ ಪ್ರಥಮ ಶ್ರೇಣಿಯಲ್ಲಿ ಎಂ. ಎ ಪದವಿ ಮುಗಿಸಿದ್ದಾರೆ. ಐದು ಕೃತಿಗಳು ಲೋಕಾರ್ಪಣೆಗೊಂಡಿವೆ. ಕತೆ ಕವನ ಲೇಖನ ಪ್ರವಾಸ ಕಥನ ಅಂಕಣ ಬರಹಗಳು ಒಳನಾಡು ಮತ್ತು ಹೊರನಾಡಿನ ಪತ್ರಿಕೆಗಳಲ್ಲಿ ಪ್ರಕಟವಾಗುತ್ತಿದ್ದು ಇವರ ಬರಹಗಳಿಗೆ ಪ್ರಶಸ್ತಿ ಪುರಸ್ಕಾರಗಳು ಲಭಿಸಿವೆ. ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ ಘಟಕದ ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಹಾಗೂ ಸೃಜನಾ ಲೇಖಕಿಯರ ಬಳಗ ಮುಂಬಯಿ ಇದರ ಜೊತೆ ಕೋಶಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಒಂದು ವರ್ಷದ ಹಿಂದಿನವರೆಗೆ ಮುಂಬೈಯಿಂದ ಊರಿನ ಕಡೆಗೆ ಸಾಗುವ ರೈಲು ಎಪ್ರಿಲ್ ಮೇ ತಿಂಗಳಲ್ಲಿ ಲೋಕಲ್ ರೈಲಿನ ಅನುಭವವನ್ನೇ ಕೊಡುತ್ತಿತ್ತು….

ಹೀಗೆಯೇ ಇದ್ದೆನಲ್ಲಾಅಂದಿನಿಂದ ಇಂದಿನವರೆಗೂಬದಲಿ ಭಾವಗಳಿಗೆ ಎಡೆ ನೀಡದೆಇರುವ ಬಂಧವನೇ ಮನಸಾ ಒಪ್ಪಿಕೊಂಡುಅದರೊಳಗೆ ತನ್ನ ತಾ ಜೀಕಿಸಿಕೊಂಡು ಮುಂದೆ ಮುಂದೆ ನಡೆದಂತೆ…ಮಾತುಗಳು…

ನಾವೂ ಮಾತೆಯರು ನಿನ್ನಂತೆಉಡುಗೆ ತೊಡುಗೆಯಲಿ ಹಾವಭಾವದಲಿಆದರೇನು ಅನುಪಮರಲ್ಲವಲ್ಲಾದುಷ್ಟರನು ಸಂಹರಿಸುವ ಶಕ್ತಿಯೂ ನಿನ್ನಂತಿಲ್ಲನವ ಅವತಾರಗಳ ಮಹಾ ಮಹಿಮಹಿಮರೂ ಅಲ್ಲಆದರೂ ನಾವೂ ಮಾತೆಯರು…