ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಅಶೋಕ ಸುವರ್ಣ

ಅಶೋಕ್‌ ಸುವರ್ಣ ಅವರು ಮುಂಬಯಿ ಕನ್ನಡಿಗರಿಗೆ ಪರಿಚಿತರು. ಪತ್ರಕರ್ತ ರಾಗಿ ತಮ್ಮ ಅಂಕಣ ಬರಹಗಳ ಮೂಲಕ ಎಲ್ಲರ ಮನಗೆದ್ದವರು. ವೃತ್ತಿಯಲ್ಲಿ ಬ್ಯಾಂಕ್‌ ಉದ್ಯೋಗಿಯಾದರೂ ಸಮಾಜ ಕಲ್ಯಾಣ ಕ್ಕಾಗಿ ಅವರು ಸತತವಾಗಿ ಶ್ರಮಿಸುತ್ತಾ ಬಂದಿದ್ದಾರೆ. ಮೊಗವೀರ ವ್ಯವಸ್ಥಾಪಕ ಮಂಡಳಿಯ ಮುಖವಾಣಿ ಮೊಗವೀರಮಾಸಿಕದ ಗೌರವ ಸಂಪಾದಕರಾಗಿಯ ಕಳೆದ ಹಲವಾರು ವರ್ಷಗಳಿಂದ ದುಡಿಯುತ್ತಿದ್ದಾರೆ. ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘ ಮುಂಬಯಿ ಶಾಖೆಯ ಪದಾಧಿಕಾರಿಯಾಗಿ, ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ ಇದರ ಗೌರವ ಪ್ರಧಾನಕಾರ್ಯದರ್ಶಿಯಾಗಿ, ಒಡೆಯರಬೆಟ್ಟು ಗಳಲ್ಲೂ ತೊಡಗಿಸಿಕೊಂಡಿದ್ದಾರೆ. ಮಹಾರಾಷ್ಟ್ರ ಸರಕಾರದ ಮಾನ್ಯತೆ ಪಡೆದ ಮೊದಲ ಕನ್ನಡಿಗ ಪತ್ರಕರ್ತರೂ ಅವರು ಆಗಿರುವುದು ವಿಶೇಷತೆಯಾಗಿದೆ.

ಕರ್ಮನಗರಿ, ವಾಣಿಜ್ಯ ನಗರಿ, ಉತ್ಸವ ನಗರಿ, ಚೇತನಾ ನಗರಿ, ಅವಿಶ್ರಾಂತ ನಗರಿ, ಮಾಯಾ ನಗರಿ, ಹೋರಾಟ ನಗರಿ, ಸ್ವಾತಂತ್ರ್ಯ ಕ್ರಾಂತಿಯ…