ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಗೌರೀಶ್ ಅಬ್ಳಿಮನೆ

ಗೌರೀಶ್ ಅಬ್ಳಿಮನೆಯವರ ಮೂಲ ಹೆಸರು ಗೌರೀಶ್ ಹೆಗಡೆ. ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ‌ ಮುಗ್ವಾ ಗ್ರಾಮದ ನಿವಾಸಿಯಾದ ಇವರು ಪ್ರಸ್ತುತ ಗೋಕರ್ಣದ ಸಮೀಪ‌ ತದ್ರಿಯಲ್ಲಿರುವ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಶಾಖೆಯಲ್ಲಿ ಕ್ಲರ್ಕ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರು ಕಳೆದ ನಾಲ್ಕು ವರ್ಷಗಳಿಂದ ಪ್ರತಿಲಿಪಿ ಕನ್ನಡ ಎಂಬ ಡಿಜಿಟಲ್ ಮಾಧ್ಯಮದಲ್ಲಿ ನಿರಂತರವಾಗಿ ಬರೆಯುತ್ತಿದ್ದಾರೆ. 'ಕಳೆದು ಹೋದ ಅಂಬೆಗಾಲು' ಎಂಬ ಕಥಾ ಸಂಕಲನ ಇಬುಕ್ ರೂಪದಲ್ಲಿ ಮೈಲ್ಯಾಂಗ್ ನಲ್ಲಿ ಪ್ರಕಟವಾಗಿದೆ.

ಮಧುವನಕೆ ಬಂದಳು ರಾಧೆ; ಕೃಷ್ಣ!ಶ್ರೀಕೃಷ್ಣ ಗಾನದ ಮೋಹಕ ಮರುಳೆರಾಧೆ ಬಂದಳು; ಗೋಪಾಲ ಗೋವಿಂದಕರೆಯುತಲಿ ಇಂದು; ಕೃಷ್ಣಾ ಶ್ರೀಕೃಷ್ಣ! ಮೌನಿಯ ಮಾಧವ…

“ಸುಬ್ಬಣ್ಣ…ಸುಬ್ಬಣ್ಣ…” ಎಂದು ಶ್ರೀನಿವಾಸ ಕರೆಯುತ್ತ ಬಂದ​. ಸುಬ್ಬಣ್ಣನ ಹದಿನಾರರ ವಯಸ್ಸಿನ ಮಗಳ ನಿರೀಕ್ಷೆಯಲ್ಲಿದ್ದವನಿಗೆ ಇಂದು ಅಚ್ಚರಿ ಕಾದಿತ್ತು. ಒಬ್ಬಳು ಹೊಸ…

ಸೊರಗಿದ ಹೂವಿನ ಪಾತ್ರದ ಮೌನಕೆತಾಳೆ ಎನ್ನಲು ಸಾಧ್ಯವೆ? ಚಂದ್ರಗಿರಿಯಲಿ‌ ಚಿಟ್ಟೆ ಹಾರಾಡಿತುಸಿಂಹಧ್ವನಿಯನು ಕೇಳಿ ಕಲ್ಲಾಯಿತುಚಿತ್ರಾಂಗಿಯ ಚಿತ್ರವಧೆ ತಡೆಯೋಣ ತಾಳು;ಸಮಯವು ನಮ್ಮನು…