ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ರೆವರೆಂಡ್ ಎಬ್ನೇಜರ್ ಜತ್ತನ್ನ

ರೆವರೆಂಡ್ ಎಬ್ನೇಜರ್ ಜತ್ತನ್ನ ಮೂಲತಃ ಉಡುಪಿಯವರು. ಪಾದ್ರಿಯಾಗಿ ಚರ್ಚ್ ನಲ್ಲಿ ಸೇವೆಸಲ್ಲಿಸುತ್ತಿದ್ದಾರೆ. ಮಂಗಳೂರಿನಲ್ಲಿ ಪಾದ್ರಿ ವ್ಯಾಸಾಂಗ ಮುಗಿಸಿ ನಂತರ ಮುಂಬೈಗೆ ವರ್ಗಾವಣೆಗೊಂಡಾಗ ಮುಂಬಯಿ ವಿಶ್ವವಿದ್ಯಾಲಯದಲ್ಲಿ ವೃತ್ತಿಧರ್ಮದ ನಡುವೆ ಎಂ.ಎ, ಎಂ.ಫಿಲ್ ಮುಗಿಸಿರುತ್ತಾರೆ. ‘ತುಳು ಸಾಹಿತ್ಯಕ್ಕೆ ಬಾಸೆಲ್ ಮಿಶನರಿಗಳ ಕೊಡುಗೆ ಇವರ ಚೊಚ್ಚಲ ಪ್ರಕಟಿತ ಕೃತಿ. ತುಳು ಹೊಸ ಒಂಡಬಡಿಕೆಯ ಭಾಷಾಂತರದ ತಾತ್ವಿಕತೆಯ ಒಂದು ಅಧ್ಯಯನ ಇವರ ಎಂ.ಫಿಲ್ ಸಂಪ್ರಬಂಧ. ದುಬೈನಲ್ಲಿ ನಡೆದ ವಿಶ್ವತುಳು ಸಾಹಿತ್ಯ ಸಮ್ಮೇಳನದಲ್ಲಿ ಮುಖ್ಯ ಅತಿಥಿಳಲ್ಲೊಬ್ಬರಾಗಿ ಭಾಗವಹಿಸಿ ಸಂದೇಶ ನೀಡಿದ್ದಾರೆ. ಲೇಖಕರಾಗಿ ವಿಮರ್ಶಕರಾಗಿ ಗುರುತಿಸಿಕೊಂಡಿರುತ್ತಾರೆ.

ತುಳು ಸಾಹಿತ್ಯಕ್ಕೆ ಬಾಸೆಲ್ ಮಿಶನರಿಗಳ ಕೊಡುಗೆ ಅಪಾರವಾದದ್ದು. ಈ ನೆಲದ ಮಣ್ಣಿನ ವಾಸನೆಯ ಫಲವೋ ಅಥವಾ ತುಳುವಿನ ಆಕರ್ಷಣೆಯೋ ಬಾಸೆಲ್…