ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ನರೇಂದ್ರ ಪೈ

ನರೇಂದ್ರ ಪೈ ಅವರು ಕನ್ನಡ ನಾಡು ಕಂಡ​ ಖ್ಯಾತ ವಿಮರ್ಶಕರಲ್ಲಿ ಒಬ್ಬರು. ಸಾಹಿತ್ಯದ ಓದು- ಬರಹಗಳಲ್ಲಿ ನಿರಂತರವಾಗಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಅವರ ಹಲವಾರು ವಿಮರ್ಶಾ ಲೇಖನಗಳನ್ನು ಕನ್ನಡದ ಹಲವು ದೈನಂದಿನ ಪತ್ರಿಕೆ, ಮಾಸಿಕ ಪತ್ರಿಕೆಗಳು ಪ್ರಕಟಿಸಿವೆ. ಕನ್ನಡದ ನೂರಾರು ಪುಸ್ತಕಗಳನ್ನು ವಿಮರ್ಶಿಸಿ ಪರೋಕ್ಷವಾಗಿ ಲೇಖಕರನ್ನು ತಿದ್ದುವ ಕೆಲಸ ಮಾಡುತ್ತಿದ್ದಾರೆ. ಹೀಗೆ ಪುಸ್ತಕವನ್ನು ಪರಿಚಯಿಸುವುದಕ್ಕೆ, ಅದರ ಕುರಿತಾಗಿ ಹೇಳುವುದಕ್ಕೆಂದೇ ‘ಟಿಪ್ಪಣಿಪುಸ್ತಕ’ ಎಂಬ ಬ್ಲಾಗ್‌ ತೆರೆದಿದ್ಧಾರೆ. ಅವರ ಎಲ್ಲಾ ವಿಮರ್ಶಾ ಲೇಖನಗಳನ್ನು ಅವರ ಬ್ಲಾಗ್ ನಲ್ಲಿಯೂ ಓದಬಹುದಾಗಿದೆ. ನರೇಂದ್ರ ಪೈ ಅವರ ಸಂಕಲನಗಳು: ಸ್ವಾಮಿ ಮತ್ತು ಸ್ನೇಹಿತರು (ಅನುವಾದ​), ಕನಸುಗಳು ಖಾಸಗಿ (ಕಥಾ ಸಂಕಲನ​)

ಸಮಾಜದ ತೀರ ಕೆಳಸ್ತರದ ಒಂದು ಗಂಡು ಹೆಣ್ಣು ಸಂಬಂಧದ ಎಳೆಯನ್ನು ತೀರ ಬೇರೆಯೇ ನಿಟ್ಟಿನಿಂದ ಗಮನಿಸುವ, ಅದನ್ನೇ ನಿರೂಪಣೆಯ ತಂತ್ರವನ್ನಾಗಿಸಿಕೊಂಡ…