ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಡಾ. ರತ್ನಾ ನಾಗರಾಜ

ಡಾ. ರತ್ನ ನಾಗರಾಜ್ ವೃತ್ತಿಯಲ್ಲಿ ವಾಣಿಜ್ಯಶಾಸ್ತ್ರದ ಉಪನ್ಯಾಸಕರಾದರೂ ಸಾಹಿತ್ಯದಲ್ಲಿ ಅತೀವ ಒಲವು. ಇಂಚರ, ಭಕ್ತಿ ಸುಧೆ ಮತ್ತು ಇಂದುಲೇಖ ಕವನ ಸಂಕಲನಗಳು,ಇಬ್ಬನಿಗಳು,ಬಿಲ್ವಾರ್ಚನೆ ಭಕ್ತಿ ಸಿಡಿ ,ಬೆಂಗಾಳಿ ಮೂಲ ಪ್ರೀಮಿವಾಲ್ ಆಂಗ್ಲ ಕಥಾ ಸಂಕಲನವನ್ನು ಪರಂಪರೆ ಹೆಸರಿನಲ್ಲಿ ಕನ್ನಡ ಅನುವಾದ,ಸಂವಿಧಾನ ಶಿಲ್ಪಿ ಸಾಮ್ರಾಟ್ ಡಾ. ಬಿ.ಆರ್.ಅಂಬೇಡ್ಕರ್ ಇಂಗ್ಲಿಷ್ ಅನುವಾದ, ಸಿಂಧು ದಾರ ಕಾದಂಬರಿ ಮೊದಲಾದ ಕೃತಿಗಳನ್ನು ರಚಿಸಿದ್ದಾರೆ.

ಒಮ್ಮೆ ಗಾಂಧೀಜಿಯವರು ಭಾರತದಲ್ಲಿ ಗಾಂಧಿ ಜಯಂತಿ ಆಚರಿಸುವುದನ್ನು ಹಾಗೆ ತಮ್ಮ ಕನಸುಗಳು ಸಾಕಾರವಾಗಿರವುದನ್ನು ಕಾಣುವ ಕುತೂಹಲ ಉಂಟಾಯಿತು. ಅದಕ್ಕಾಗಿ ಅವರು…