ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಶಶಿಕಲಾ ಹೆಗಡೆ

ಶಶಿಕಲಾ ಹೆಗಡೆ ಮೂಲತಃ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ನವಿಲಗೋಣು ಗ್ರಾಮದವರು. ವಿವಾಹದ ಬಳಿಕ ಮುಂಬಯಿ ನಿವಾಸಿ. ಕುಮಟಾ ಬಾಳಿಗಾ ಕಾಲೇಜಿನಲ್ಲಿ ಬಿ.ಕಾಮ್‌ ಓದಿರುವ ಇವರು ಇದೀಗ ಮುಂಬಯಿ ವಿಶ್ವವಿದ್ಯಾಲಯದ ಕನ್ನಡ ವಿಭಾಗದಿಂದ ಎಂ. ಎ. ಪದವಿಯನ್ನು ಪಡೆದಿರುತ್ತಾರೆ. ಸಾಹಿತ್ಯ,ಸಂಗೀತದಲ್ಲಿ ಆಸಕ್ತಿ. ಸಾಹಿತ್ಯ ಬಳಗ ಮುಂಬಯಿ ಹೊರತಂದ ಸಾಧಕರಿಗೆ ನಮನ ಮಾಲಿಕೆಯಡಿಯಲ್ಲಿ "ಕಡತೋಕದ ಕಣ್ಮಣಿ ಅಮಿತಾ ಭಾಗವತ್‌ "ಎನ್ನುವ ಕೃತಿಯನ್ನು ರಚಿಸಿದ್ದಾರೆ.

“ಅಮ್ಮಾ, ಆ ಕೆಂಪು ಬಣ್ಣವನ್ನೂ ಹಾಕಲು ಹೇಳಮ್ಮಾ” ಪುಟ್ಟ ಕಾರ್ತಿಕನಿಗೆಂದು ಗೋಲಾವಾಲಾ ಗೋಲಾದ ತಯಾರಿಯಲ್ಲಿ ತೊಡಗಿದ್ದ.ಹಳದಿ,ಹಸಿರು,ಕೇಸರಿ,ನರುಗೆಂಪು ಬಣ್ಣಗಳನ್ನು ಒಂದಾದ ಮೆಲೆ…