ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಸುಬ್ರಹ್ಮಣ್ಯ ಹೆಗಡೆ

ಮೂಲ ಉತ್ತರಕನ್ನಡ ಜಿಲ್ಲೆ ಕುಮಟಾ ತಾಲೂಕಿನವರಾದ​ ಇವರು ಪ್ರಸ್ತುತ ಬೆಂಗಳೂರಿನ ನಿವಾಸಿಯಾಗಿ ಐಟಿ ಕ್ಷೇತ್ರದಲ್ಲಿ ಉದ್ಯೋಗಿಯಾಗಿದ್ದಾರೆ. ಬಿಡುವಿನ ವೇಳೆಯಲ್ಲಿ ಪುಸ್ತಕಗಳನ್ನು ಓದುವುದು, ಮ್ಯಾಗಜಿನ್ ಗಳನ್ನು ಓದುವುದು, ಆನ್ಲೈನ್ ನಲ್ಲಿ ಕನ್ನಡ ವೆಬ್ಸೈಟ್ಗಳಲ್ಲಿ ಬರುವ ಲೇಖನಗಳನ್ನು ಓದುವುದನ್ನು ರೂಢಿಸಿಕೊಂಡಿದ್ದಾರೆ. ಬರವಣಿಗೆ, ಫೋಟೋಗ್ರಫಿ ಹಾಗು ಬ್ಯಾಡ್ಮಿಂಟನ್ ಆಡುವುದು ಇವರ ಇತರ ಹವ್ಯಾಸಗಳು.

ಭಾನುವಾರ ಮಧ್ಯಾಹ್ನದ ಸಮಯವೆಂದರೆ ಉಳಿದೆಲ್ಲ ದಿನಗಳ ಮಧ್ಯಾಹ್ನಗಳಿಗಿಂತ ಭಿನ್ನವಾಗಿರುತ್ತದೆ. ಗಡದ್ದಾಗಿ ಬಾರಿಸಿದ ಭರಪೂರ ಊಟದಿಂದ ಜಗತ್ತಿಗೆ ಮಂಪರು ಹತ್ತಿ ತೂಕಡಿಸುವ…