ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಉಷಾ ಪಿ ರೈ

ಕನ್ನಡ ಸಾಹಿತ್ಯ ಲೋಕದ ಹಿರಿಯ ಲೇಖಕಿ ಉಷಾ ಪಿ ರೈ ಅವರು ಕನ್ನಡ, ತುಳು, ಇಂಗ್ಲಿಷ್ ಭಾಷೆಗಳಲ್ಲಿ ಬರಹಗಳಲ್ಲದೆ ಉಷಾ ಅವರು ಚಿತ್ರಕಲೆಗಳಂತಹ ವಿಭಿನ್ನ ಕಲಾಮಾಧ್ಯಮಗಳಲ್ಲಿ ಕೂಡಾ ಪರಿಣತಿ ಸಾಧಿಸಿದವರು. ಬ್ಯಾಂಕಿನ ಜವಾಬ್ದಾರಿಯುತ ಕಾರ್ಯ ನಿರ್ವಹಣೆಗಳ ಜೊತೆ ಜೊತೆಗೆ ಅವರ ಸಾಹಿತ್ಯ.ಕಲಾಭಿರುಚಿ.ಸಮಾಜ ಸೇವೆ ಮತ್ತು ಸಂಘಟನಾ ಚತುರತೆಗಳು ಹೆಸರುವಾಸಿಯಾಗಿವೆ. ದಕ್ಷಿಣ ಕನ್ನಡ ಜಿಲ್ಲೆಯ ಉಡುಪಿಯಲ್ಲಿ ಮೇ ೨೩, ೧೯೪೫ರಲ್ಲಿ ಜನಿಸಿದ ಉಷಾ ಎಂ.ಎ. ಪದವೀಧರೆ.

           ಸನ್ಮಾನ್ಯ ಶ್ರೀ ಕೆ ಟಿ ಗಟ್ಟಿಯವರು ಇತಿಯೋಪಿಯಾದಿಂದ ಉಡುಪಿಗೆ ಬಂದು ನೆಲೆಸಿದಂದಿನಿಂದಲೂ ನಮ್ಮ ಮನೆಯವರಿಗೆಲ್ಲರಿಗೂ ಆತ್ಮೀಯವಾಗಿದ್ದವರು. ನನ್ನ ತಮ್ಮಂದಿರಿಗೆ ನನ್ನ…