ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ವಿನಾಯಕ ಅರಳಸುರಳಿ

ಶಿವಮೊಗ್ಗ ಜಿಲ್ಲೆ, ತೀರ್ಥಹಳ್ಳಿ ತಾಲೂಕಿನ ಅರಳಸುರಳಿ ಗ್ರಾಮ ಇವರ​ ಹುಟ್ಟೂರು. ಕುವೆಂಪು ವಿಶ್ವವಿದ್ಯಾಲಯದಲ್ಲಿ ಕಾಮರ್ಸ್ ವಿಭಾಗದಲ್ಲಿ ಪದವಿ ಪಡೆದಿದ್ದು ಪ್ರಸ್ತುತ ಹುಟ್ಟೂರಿನಲ್ಲಿ ಕೃಷಿಯಲ್ಲಿ ತೊಡಗಿಕೊಂಡಿದ್ದಾರೆ. ಹವ್ಯಾಸೀ ಬರಹಗಾರರಾಗಿದ್ದು ಕವನ, ಲಲಿತ ಪ್ರಬಂಧ ಹಾಗೂ ಸಣ್ಣಕಥೆಗಳು ಇವರ ಬರಹದ ಮುಖ್ಯ ಪ್ರಕಾರಗಳು. ಇವರ​ ಬರಹಗಳು ರಾಜ್ಯದ ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ.

ದೀಪಾವಳೀ.. ದೀಪಾವಳೀ..ಹಳೆಮನೆಯ ಹಾಳಿರುಳ ದೀಪಾವಳಿ,ಮಗ ಬರದ, ಸೊಸೆಯಿರದ ದೀಪಾವಳಿ,ಮುದಿಜೀವದೆದೆಕುದಿಯ ದೀಪಾವಳಿ. ಹಿಂದೆ ಆ ಗುಡಿಸಲಲಿ ಬಂಧುಗಳ ಬರುವಿನಲಿಎಲ್ಲರೊಳಗೊಂದಾದ ದೀಪಾವಳಿ;ಇಂದು ಐಶ್ವರ್ಯದಲಿ,…