ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ರಾಜೇಶ್ವರಿ ವಿಶ್ವನಾಥ್

ಇವರು ಹಾಸನದಲ್ಲಿ ಗೃಹಿಣಿ. ಸಾಹಿತ್ಯ ಓದುವುದು, ಬರೆಯುವುದು ಇವರ ಆಸಕ್ತಿ. ನಮ್ಮ ಸಂಸ್ಕಾರ ನಮ್ಮ ಸಂಸ್ಕೃತಿ ಇದರ ಶೀರ್ಷಿಕೆಯಲ್ಲಿ ಹಬ್ಬಗಳ ಬಗ್ಗೆಇವರು ಬರೆದ ಲೇಖನಗಳು ಪ್ರಿಯಾಂಕಾ, ಗೃಹಶೋಭಾ, ಸುಧಾ,ಹಾಗೂ ಪ್ರಜಾವಾಣಿ, ಜನತಾ ಮಾಧ್ಯಮ​, ಜನಮಿತ್ರ ಪತ್ರಿಕೆಗಳಲ್ಲಿ ಪ್ರಕಟವಾಗಿದೆ. ಕೆಲವು ಲಲಿತ ಪ್ರಬಂಧಗಳನ್ನೂ ಬರೆದಿದ್ದಾರೆ. ಮತ್ತೊಂದು ಹವ್ಯಾಸವೆಂದರೆ ಹಿರಿಯರ ನುಡಿ ಮುತ್ತುಗಳು, ಸುಭಾಷಿತ ಗಳನ್ನು ಐದುಸಾವಿರಕ್ಕೂ ಹೆಚ್ಚು ಸಂಗ್ರಹಮಾಡಿದ್ದಾರೆ. ನಮ್ಮ ಆರೋಗ್ಯ ನಮ್ಮ ಕೈಯಲ್ಲೆ ಇದೆ ಇದರ ಶೀರ್ಷಿಕೆಯಲ್ಲಿ, ಆಹಾರದಲ್ಲಿ ಆರೋಗ್ಯ ಲೇಖನಗಳನ್ನು ಬರೆದಿದ್ದಾರೆ.ಟಿವಿಯಲ್ಲಿ ಅಡಿಗೆ ಕಾರ್ಯಕ್ರಮದಲ್ಲಿ ಭಾಗವಹಿಸುವುದು, ಕ್ವಿಜ್ ಗಳಲ್ಲಿ ಭಾಗವಹಿಸುವುದು, ಹಾಡು ಕೇಳುವುದು ಹಾಡು ಹೇಳುವುದು ತುಂಬಾ ಇಷ್ಟ.

ಚೈತ್ರ ಶುಕ್ಲ ಪ್ರತಿಪದಗೆ “ಯುಗಾದಿ”ಎನ್ನುತ್ತಾರೆ. ವರ್ಷದಲ್ಲಿ” ಮೂರೂವರೆ ಮುಹೂರ್ತದ “ಪೈಕಿ ಯುಗಾದಿ ಒಂದು ಶುಭ ಮುಹೂರ್ತವಾಗಿದೆ.ಈ ಹಬ್ಬ ಹಳೆಯ ಹೊಸತನ್ನು…

        ಕಣ್ಮರೆಯಾಗುತ್ತಿರುವ ಒಗಟುಗಳು. ಎರಡು ವರ್ಷದಿಂದ ಕೊರೊನಾ ಎಂದುಕೊಂಡು ನಾನು ನಮ್ಮ ಸ್ನೇಹಿತರು ಯಾವ ಕಾರ್ಯಕ್ರಮಗಳನ್ನು ಹಾಕಿಕೊಂಡಿರಲಿಲ್ಲ. ಇತ್ತೀಚಿಗೆ ಗಣರಾಜ್ಯೋತ್ಸವ…

ವರ್ಷದ ಹನ್ನೆರಡು ಸಂಕ್ರಮಣಗಳಲ್ಲಿ ಮೊದಲು ಸಿಗುವುದೇ ಮಕರ ಸಂಕ್ರಮಣ. ಪುಷ್ಯ ಮಾಸದಲ್ಲಿ ಸೂರ್ಯನು ಧನುರ್ ರಾಶಿಯನ್ನು ಬಿಟ್ಟು ಮಕರ ರಾಶಿಗೆ…

ಶ್ರಾವಣ ಮಾಸ ಅತ್ಯಂತ ಮಹತ್ವದ ಶುಭದಾಯಕ ಮಾಸ. ಈ ಮಾಸದಲ್ಲಿ ನಿಸರ್ಗವು ಮೈದುಂಬಿಕೊಂಡಿರುವದಲ್ಲದೆ, ಹಬ್ಬ-ಹರಿದಿನಗಳು ಹೆಚ್ಚಾಗಿ ಕಾಣಿಸಿಕೊಳ್ಳುವುದು ಇದೇ ಮಾಸದಲ್ಲಿ….

ಮನುಷ್ಯನು ಧರ್ಮವನ್ನೇಕೆ ಪಾಲಿಸಬೇಕು?ಧರ್ಮದ ಎಂಬ ಶಬ್ದಕ್ಕೆ ನಿರ್ದಿಷ್ಟ ಹಾಗೂ ಸಂದೇಹ ರಹಿತ ಉತ್ತರವನ್ನು ಯಾರೂ ಕೊಡದಿದ್ದರೂ,ಪ್ರತಿಯೊಬ್ಬರೂ ತಮ್ಮದೇ ಆದ ರೀತಿಯಲ್ಲಿ…

ಅರಣ್ಯ ಸಂರಕ್ಷಿಸಿದರೆ ನಾವೇ ಸಂರಕ್ಷಿಸಿ ಕೊಂಡಂತೆ.ಇತ್ತೀಚಿನ ದಿನಗಳಲ್ಲಿ ಅರಣ್ಯಗಳು ನಾಶವಾಗಿ ಬಯಲು ಪ್ರದೇಶ ವಾಗುತ್ತಿದೆ.ಆದರೆ ಅರಣ್ಯದಿಂದಲೇ ಎಷ್ಟೊಂದು ಉಪಯೋಗ! ಅದು…