ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ವಿದ್ಯಾ ಭರತನಹಳ್ಳಿ

ಕನ್ನಡದಲ್ಲಿ ಎಂ.ಎ ವ್ಯಾಸಂಗ ಮಾಡಿರುವ ವಿದ್ಯಾ ಭರತನಹಳ್ಳಿ ಅವರ "ಬೆಳಕು ಕನಸಿನ ಸುತ್ತ." ಕವನ ಸಂಕಲನ ಪ್ರಕಟಣಾ ಪೂರ್ವ  ಬಕುಳ ಪ್ರಶಸ್ತಿ ( ರಾಜ್ಯ ಮಟ್ಟದಲ್ಲಿ ಪ್ರಥಮ ಪುರಸ್ಕಾರ) ಪಡೆದಿದೆ. ಇದೇ ಸಂಕಲನಕ್ಕೆ ಅತ್ತಿಮಬ್ಬೆ ಗೌರವ ಪ್ರಶಸ್ತಿ. ಸಂಪಾದನೆ: ನಾ.ಸು ಬದುಕು ಬೊಗಸೆಯಲ್ಲಿ ಹಿಡಿದಷ್ಟು ಬಿಡಿ ಪ್ರಶಸ್ತಿಗಳು: ತ.ರಾ.ಸು ಸ್ಮಾರಕ ಕಾವ್ಯ ಸ್ಪರ್ಧೆಯಲ್ಲಿ ರಾಜ್ಯಕ್ಕೆ ಪ್ರಥಮ. ಅಭಿಮಾನಿ ಕಾವ್ಯ ಸ್ಪರ್ಧೆಯಲ್ಲಿ ಪ್ರಥಮ ಕ್ರೈಸ್ಟ್ ಕಾಲೇಜು ದ.ರಾ ಬೇಂದ್ರೆ ಸ್ಮ್ರತಿ ಕಾವ್ಯ ಸ್ಪರ್ಧೆಯಲ್ಲಿ ಮೂರು ವರ್ಷ ಆಯ್ಕೆ. ಹಲವು ಪತ್ರಿಕೆಗಳಲ್ಲಿ ಉಪಸಂಪಾದಕಿಯಾಗಿ ಸೇವೆ ಸಲ್ಲಿಸಿದ್ದಾರೆ. ಈ ಟಿವಿಯಲ್ಲಿ ಬಂದ ' ರಾಧಾ ' ಧಾರಾವಾಹಿಗೆ ಕಥಾ ವಿಸ್ತರಣೆಯಲ್ಲಿ ಜೊತೆಯಾಗಿದ್ದಾರೆ ಮತ್ತು ಚಿತ್ರಕತೆ ಬರಹ( one line story ). 'ಬಾಲ್ ಪೆನ್' ಮಕ್ಕಳ ಚಿತ್ರಕ್ಕೆ ಕಥಾವಿಸ್ತರಣೆಯಲ್ಲಿ ಪಾಲ್ಗೊಂಡಿದ್ದಾರೆ ಮತ್ತು ಸಣ್ಣದೊಂದು ಪಾತ್ರ ಕೂಡಾ ಮಾಡಿದ್ದಾರೆ. ವಿದ್ಯಾ ಭರತನಹಳ್ಳಿ ಅವರು ಖ್ಯಾತ ಲೇಖಕ, ಹಿರಿಯ ಪತ್ರಕರ್ತ ದಿ. ನಾ ಸು ಭರತನಹಳ್ಳಿ ಅವರ ಪುತ್ರಿ

ಯಾರಾದರೂ ನಮ್ಮನ್ನಗಲಿದಾಗ ಅವರ ಕುರಿತು ಏನಾದರೂ ಬರೆಯುತ್ತೀರಾ ಅಂತ ಅಗಲಿದವರ ಹತ್ತಿರದವರ ಕೇಳುವುದುನಿಜಕ್ಕೂ ಸಂಕಟದ ವಿಷಯ. ಆದರೂ ಶ್ರದ್ಧಾಂಜಲಿಯನ್ನು ಈ…

ಆಗಸದಲ್ಲಿ ರಾತ್ರಿ ಕಂಡನಕ್ಷತ್ರಗಳೆಲ್ಲ ಹಗಲುಮನೆಯ ಹಜಾರದಲ್ಲಿಕೋಣೆಯಲ್ಲಿ ಓಡಾಡುತ್ತಆಡುತ್ತ ಹಾಡುತ್ತ ಮಲಗಿಎದ್ದು ನಗುವ ಬೆಳಕಿನಂತೆ.ಬಣ್ಣ ಸುರಿದು ಬಿಡಿಸಿದಚಂದ್ರನ ತಂಪಿನಂತೆಮುಗಿಲೆಡೆಗೆ ನೋಡುವ ನಗೆಯಂತೆಮೌನ…

ಉಸಿರು ನಿಲ್ಲುವುದುಹೇಗೆ ಮತ್ತು ಯಾವಾಗ?ನನಗೆ ಗೊತ್ತಿಲ್ಲ.ಅಕಸ್ಮಾತ್ಯಾರಿಗೂ ಹೇಳದೆವಿದಾಯ ಹೇಳಿದೆನಾದರೆಸೂರ್ಯನನ್ನೇ ನೋಡದ ಜೀವಕ್ಕೆನನ್ನ ಕಣ್ಣುಗಳ ಕೊಟ್ಟುಬಿಡಿ. ನೋವೆಂದರೇನೆಂದು ಅರಿತಹೃದಯಕ್ಕೆಸಾಂತ್ವನಿಸಲುನನ್ನ ಹೃದಯವನ್ನು ಕೊಟ್ಟುಬಿಡಿ….

ಕನ್ನಡದ ವಿಭಿನ್ನ ಕವಿ,ಕಥೆಗಾರ ಕೆ,ವಿ. ತಿರುಮಲೇಶರಿಗೆ ಎಂಬತ್ತನೆಯ ವರ್ಷದ ಜನ್ಮದಿನಕ್ಕೆ ಶುಭಾಶಯ ಹೇಳುತ್ತ, ಅವರ ‘ಪರಂಧಾಮಿ ಸ್ವಾಮಿ’ ಎನ್ನುವ ಕತೆಯ…