ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ವಿಜ್ಞಾನ-ತಂತ್ರಜ್ಞಾನ

ಸಂದರ್ಭ 1: ವಾಟ್ಸಾಪ್ ಬಳಸುವ ಪ್ರತಿಯೊಬ್ಬರನ್ನೂ ಕಾಡುವ ಸಮಸ್ಯೆಯಿದು.  ಇದ್ದಕ್ಕಿದ್ದಾಗೆ ಎದುರಾಗುವ ಅಪರಿಚಿತರು ನಮ್ಮ ವಿಳಾಸ ಇಲ್ಲವೇ ಮೊಬೈಲ್‌ ನಂಬರ್…

“ಅಂಟಂಟು ದೋಸೆಗಳು,ಅದೂ ಅಪರೂಪಕ್ಕೆ! ಕೊನೆಯದಾಗಿ ಹಾಸುವ ಕೈಗಳು ಗೆದ್ದದ್ದೇನು? ..”ಎಂಬ ಪ್ರಶ್ನೆಗೆ ಲೇಖಕಿ ಅಕ್ಷತಾ ರಾಜ್ ಪೆರ್ಲ ಅವರ ಈ ಇನ್ಟೆರೆಸ್ಟಿಂಗ್ ಲೇಖನ ಓದಿ ..!

ವಲಸೆ ಹಕ್ಕಿಗಳ ಬಗ್ಗೆ ಅದ್ಭುತ ವಾಗಿ ಕಥೆ ಕಟ್ಟಿ ಕೊಡುವ ಪುಟ್ಟಾರಾಧ್ಯ ಅವರು ಹೆಬ್ಬಾತುಗಳ ಬಗ್ಗೆ ಬರೆದು ನಮ್ಮನ್ನು ಅಚ್ಚರಿಯ ಪಕ್ಷಿ ಲೋಕಕ್ಕೆ ಕೊಂಡೊಯ್ಯುವ ಪರಿಯನ್ನು ಓದಿ ಆನಂದಿಸಿ..

“….ಮಾನವ ಹದ್ದು ಮೀರಿದ ಹದ್ದು…” ನೀವು ಕೇಳದ, ಕಾಣದ ಮನುಕುಲದ ಕ್ರೂರ ಅಟ್ಟಹಾಸದ ಲೆಕ್ಕ ಕೊಟ್ಟು ಬರೆದ ವಿಶ್ವಾಸ್ ಭಾರದ್ವಾಜ್, ಮನುಕುಲದ ಮುಖಕ್ಕೆ ಕನ್ನಡಿ ಹಿಡಿದಿದ್ದು ಹೀಗೆ…

ಈ ಕೋವಿಡ್-೧೯ ಲಾಕ್ ಡೌನ್ ಗಾಗಿ ಮಾಡಿದ ರೆಡ್, ಒರೆಂಜ್ ಮತ್ತು ಗ್ರೀನ್ ಝೋನ್ ಗಳಲ್ಲಿ ಯಾವ ರಾಜ್ಯ ಟಾಪ್ ಅಥವಾ ಡವ್ನ್ ಅನ್ನೋದ್ ತಿಳಿಬೇಕಾದ್ರೆ, ನಸುಕು ತಂಡದ ನಕ್ಷಾ ವಿಶ್ಲೇಷಣೆ ನಿಮಗಾಗಿ. ಹಾಗೆಯೇ ಕರ್ನಾಟಕದ ಯಾವ ಜಿಲ್ಲೆ ರೆಡ್, ಗ್ರೀನ್, ಒರೇಂಜ್ ಅದು ಕೂಡ ತಿಳಿಯುತ್ತೆ.

ಮನುಷ್ಯನ ಬದುಕು ಹೊರಳು ಹಾದಿಯಲ್ಲಿದೆ. ಹಿಂದೆಂದೂ ಕಾಣದಂತಹ ಪರಿವರ್ತನೆಗಳು ಇವತ್ತು ಮನುಷ್ಯನನ್ನು ಅಪ್ಪಳಿಸುತ್ತಿವೆ. ಇಂಥ ಅಗಾಧ ಪರಿವರ್ತನೆಗಳು ಬಹುತೇಕ ವಿಜ್ಞಾನ, ತಂತ್ರಜ್ಞಾನದಿಂದ ಪ್ರೇರಿತವಾದವು ಎನ್ನವುದನ್ನು ಗಮನಿಸಬೇಕು. ವೈಜ್ಞಾನಿಕ ಕ್ರಾಂತಿ ಆರಂಭವಾದಾಗಿನಿಂಧ ಇಂದಿನವರೆಗೆ ವಿಶ್ವದಲ್ಲಿ ಹಲವು ರೀತಿಯ ಪರಿವರ್ತನೆಗಳು ಜರುಗಿವೆ. ಆದರೆ ಮುಂದಿನ ದಿನಗಳಲ್ಲಿ ಬರುವ ಹೊಸ ಆವಿಷ್ಕಾರಗಳು ಮತ್ತು ಅದರಿಂದ ಉದಯಿಸುವ ತಂತ್ರಜ್ಞಾನ ಕಲ್ಪಿಸಿಕೊಳ್ಳಲೂ ಸಾಧ್ಯವಾಗದಂತಹ ಬದಲಾವಣೆಗಳನ್ನು ತರಲಿವೆ.

ನೀವು ಕಿಂಡಲ್ ಅಭಿಮಾನಿಗಳೇ…?ನಿಮ್ಮಲ್ಲಿ ಅಮೆಜಾನ್ ಕಿಂಡಲ್ (kindle) ಡಿವೈಸ್ ಇದೆಯೇ? ಹಾಗಾದರೆ, ನಮ್ಮನ್ನು ಸಂಪರ್ಕಿಸಿ,ನಿಮ್ಮ ಕಿಂಡಲ್ ಐ.ಡಿ. ಗೆನಮ್ಮ ನಸುಕಿನ…

ಕೊರೋನಾ ಬಗೆಗಿನ ಮಿಥ್ಯ ಅಥವಾ ತಪ್ಪು ಮಾಹಿತಿಗಳನ್ನು ಸರಿಪಡಿಸಿ ಪ್ರತಿಯೊಬ್ಬರಿಗೂ ತಲುಪಿಸುವುದರಿಂದ ಕೂಡ ಈ ಮಹಾ ಮಾರಿಯ ನಿಯಂತ್ರಣ ಸಾಧ್ಯ. ಹಾಗಾಗಿ ಸುಳ್ಳುಗಳನ್ನು ಸುಲಭವಾಗಿ ನಂಬಿ ಇತರರಿಗೂ ಹಂಚದೆ, ಸತ್ಯಕ್ಕಾಗಿ ಹುಡುಕಾಡಿ.
ನಿಮಗೆ ಸರಿಯೆನಿಸಿದ್ದನ್ನು ಮಾತ್ರ ಇತತರಿಗೂ ಹಂಚಿ.

ಇತರರಿಗೂ ತಿಳಿಸಿ.. ಸಹಕರಿಸಿ….

ನಮ್ಮ ಸ್ವಭಾವಗಳು:- ‘ಗುರುತಿನ ಸಂಘರ್ಷ’ ಮತ್ತು ‘ಮಾನ್ಯತೆ’ (Identity crisis & Recognition) “ನನ್ನನ್ನು ಯಾರೂ ಗುರುತಿಸ್ತಾ ಇಲ್ಲ”! ”ನನಗೆ…