ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಪ್ರೇಮ ವಿರಾಗಿಯ ನಡುಗತ್ತಲ ಕವಿತೆ

ಸಹೃದಯ ಓದುಗರಿಗೆ,

ದೀವಟಿಗೆಯು ತನ್ನ ಸಕ್ರಿಯ ಯುಜನರ ಗುಂಪಾಗಿ ಒಂದು ಹೊಸ ಪ್ರಯತ್ನದ ಜೊತೆಗೆ ನಿಮ್ಮ ಮುಂದೆ ನಿಂತಿದೆ. ಅದುವೇ ದೀವಟಿಗೆಯ ಕನಸುಗಳಲ್ಲಿ ಒಂದಾದ ಪುಸ್ತಕ ಪ್ರಕಾಶನ.

ದೀವಟಿಗೆಯ ಚೊಚ್ಚಲ ಪ್ರಕಾಶನದಲ್ಲಿ ಎಂ‌.ಜಿ.ಕೃಷ್ಣಮೂರ್ತಿ ಇಂಡ್ಲವಾಡಿ ಅವರ ಪ್ರೇಮ ವಿರಾಗಿಯ ನಡುಗತ್ತಲ ಕವಿತೆ ಹೊತ್ತಿಗೆ ಮೂಡಿ ಬಂದಿದ್ದು ಸಹೃದಯ ಓದುಗರನ್ನು ತಲುಪಲಿದೆ.

ಪುಸ್ತಕದ ಬೆಲೆ 80.ರೂ ಆಗಿದ್ದು ಆನ್‌ಲೈನ್ ಪೇ ಮೂಲಕ ನಿಮ್ಮ ವಿರಾಗಿಯ ಪುಸ್ತಕವನ್ನು ನಿಮ್ಮದಾಗಿಸಿಕೊಳ್ಳಬಹುದು.

ಅಂಚೆವೆಚ್ಚ ಉಚಿತ ಹಾಗೂ ಹೆಚ್ಚು ಪ್ರತಿಗಳನ್ನು ಕೊಳ್ಳುವವರಿಗೆ ವಿಶೇಷ ರಿಯಾಯಿತಿ ದೊರೆಯುತ್ತದೆ.

ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ:
8884869602
(Googlepay, phone pe, Paytm, Whatsapp)
dheevatige@gmail.com