ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ವಿವೇಕ ದರ್ಶನ

ಸ್ವಾಮಿ ವಿವೇಕಾನಂದರು ಭರತ ಖಂಡದ ಆಧ್ಯಾತ್ಮಿಕ ಚೈತನ್ಯದ ಪ್ರತಿರೂಪ. ನವ ಭಾರತ ನಿರ್ಮಾಣದ ಚಿಂತನೆಯ ಬೀಜ ಬಿತ್ತಿದ ಮಹಾ ತತ್ವಜ್ಞಾನಿ. ಹಿಂದೂ ಧರ್ಮದ ನೈಜ ತತ್ವಾದರ್ಶಗಳನ್ನು ಜಗತ್ತಿಗೆ ಸಾರಿದ ಸಂತ.

ಇವರ ವಿಚಾರಗಳನ್ನು ಯುವ ಜನತೆಗೆ ದಾಟಿಸಲು, ವಿವೇಕರ ಸಂದೇಶಗಳನ್ನು ಅಕ್ಷರ ಪ್ರೇಮಿಗಳ ಎದೆಗೆ ಮುಟ್ಟಿಸಲು ಶೌರ್ಯ ಮ್ಯಾಗಜಿನ್ “ವಿವೇಕ ದರ್ಶನ” ವಿಶೇಷಾಂಕವನ್ನು ಹೊರತರುತ್ತಿದೆ. ಸ್ವಾಮಿ ವಿವೇಕಾನಂದರ 159ನೇ ಜಯಂತಿಯಂದು ವಿಶೇಷ ಸಂಚಿಕೆ ಲೋಕಾರ್ಪಣೆ ಕಾರ್ಯಕ್ರಮ ಏರ್ಪಡಿಸಲಾಗಿದೆ.
ಸಮಾರಂಭಕ್ಕೆ ತಮಗೆ ಸ್ವಾಗತ. ಬಿಡುವು ಮಾಡಿಕೊಂಡು ಭಾಗವಹಿಸಿ ಸಮಾರಂಭ ಯಶಸ್ವಿಗೊಳಿಸಲು ಮನಃಪೂರ್ವಕ ಆಹ್ವಾನ.

ವಿಶೇಷಾಂಕ ಖ್ಯಾತ ಲೇಖಕರು, ದೇಶ ವಿದೇಶದ ರಾಮಕೃಷ್ಣ ಆಶ್ರಮ, ವೇದಾಂತ ಕೇಂದ್ರಗಳ ಪ್ರಾಜ್ಞ ಸ್ವಾಮೀಜಿಗಳ ಅಮೂಲ್ಯ, ಅಪರೂಪದ ಲೇಖನಗಳನ್ನು ಒಳಗೊಂಡಿರುತ್ತದೆ. ಸಮೃದ್ಧ ಬರಹಗುಚ್ಛವಾಗಿ ಆಕರ್ಷಕ ವಿನ್ಯಾಸದಲ್ಲಿ ಹೊರಬರುತ್ತಿದೆ. ಜ. 12ರಿಂದ ಪ್ರತಿಗಳಿಗಾಗಿ
73491 22451, 77953 38225 ಸಂಪರ್ಕಿಸಬಹುದು.

ಸ್ವಾಮಿ ವಿವೇಕಾನಂದರು ಭರತ ಖಂಡದ ಆಧ್ಯಾತ್ಮಿಕ ಚೈತನ್ಯದ ಪ್ರತಿರೂಪ. ನವ ಭಾರತ ನಿರ್ಮಾಣದ ಚಿಂತನೆಯ ಬೀಜ ಬಿತ್ತಿದ ಮಹಾ ತತ್ವಜ್ಞಾನಿ. ಹಿಂದೂ ಧರ್ಮದ ನೈಜ ತತ್ವಾದರ್ಶಗಳನ್ನು ಜಗತ್ತಿಗೆ ಸಾರಿದ ಸಂತ.

ಇವರ ವಿಚಾರಗಳನ್ನು ಯುವ ಜನತೆಗೆ ದಾಟಿಸಲು, ವಿವೇಕರ ಸಂದೇಶಗಳನ್ನು ಅಕ್ಷರ ಪ್ರೇಮಿಗಳ ಎದೆಗೆ ಮುಟ್ಟಿಸಲು ಶೌರ್ಯ ಮ್ಯಾಗಜಿನ್ “ವಿವೇಕ ದರ್ಶನ” ವಿಶೇಷಾಂಕವನ್ನು ಹೊರತರುತ್ತಿದೆ. ಸ್ವಾಮಿ ವಿವೇಕಾನಂದರ 159ನೇ ಜಯಂತಿಯಂದು ವಿಶೇಷ ಸಂಚಿಕೆ ಲೋಕಾರ್ಪಣೆ ಕಾರ್ಯಕ್ರಮ ಏರ್ಪಡಿಸಲಾಗಿದೆ.

ಸಮಾರಂಭಕ್ಕೆ ತಮಗೆ ಸ್ವಾಗತ. ಬಿಡುವು ಮಾಡಿಕೊಂಡು ಭಾಗವಹಿಸಿ ಸಮಾರಂಭ ಯಶಸ್ವಿಗೊಳಿಸಲು ಮನಃಪೂರ್ವಕ ಆಹ್ವಾನ.

ವಿಶೇಷಾಂಕ ಖ್ಯಾತ ಲೇಖಕರು, ದೇಶ ವಿದೇಶದ ರಾಮಕೃಷ್ಣ ಆಶ್ರಮ, ವೇದಾಂತ ಕೇಂದ್ರಗಳ ಪ್ರಾಜ್ಞ ಸ್ವಾಮೀಜಿಗಳ ಅಮೂಲ್ಯ, ಅಪರೂಪದ ಲೇಖನಗಳನ್ನು ಒಳಗೊಂಡಿರುತ್ತದೆ. ಸಮೃದ್ಧ ಬರಹಗುಚ್ಛವಾಗಿ ಆಕರ್ಷಕ ವಿನ್ಯಾಸದಲ್ಲಿ ಹೊರಬರುತ್ತಿದೆ. ಜ. 12ರಿಂದ ಪ್ರತಿಗಳಿಗಾಗಿ
73491 22451, 77953 38225 ಸಂಪರ್ಕಿಸಬಹುದು.

ನೀರಕಲ್ಲು ಶಿವಕುಮಾರ್, ಕಾರ್ಯನಿರ್ವಾಹಕ ಸಂಪಾದಕ

( ಕಾರ್ಯಕ್ರಮ ಕೋವಿಡ್ ಮಾರ್ಗಸೂಚಿ ಅನುಸಾರ ನಡೆಯಲಿದೆ)