ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಕನ್ನಡ ನಾಡಿನ ಹೆಮ್ಮೆಯ ಹಿರಿಯ ಕವಿ, ವಿಮರ್ಶಕ, ನಾಟಕಕಾರ ಸುಬ್ರಾಯ್ ಚೊಕ್ಕಾಡಿ ಅವರಿಗೆ ೮೦ ತುಂಬಿದ ಸಂಭ್ರಮದಲ್ಲಿ ಈ ವಿಶೇಷಾಂಕವನ್ನು ಅರ್ಪಿಸುತ್ತಿದ್ದೇವೆ. ಚೊಕ್ಕಾಡಿಯವರ ಬಗ್ಗೆ ಇಲ್ಲಿ ನಾಡಿನ ಹೆಸರಾಂತ ಲೇಖಕರ ನುಡಿ,ಚಿತ್ರ,ಕಲಾ ನಮನಗಳು ಪ್ರಕಟವಾಗಿವೆ.