ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಹಣತೆ ಕವಿಗೋಷ್ಠಿ


ಅಧ್ಯಕ್ಷರು : ಶ್ರೀ ರಾಮಸ್ವಾಮಿ ಡಿ ಎಸ್

ಕವಿತೆಗಳೊಂದಿಗೆ:

  • ಅಂಜನಾ ಹೆಗಡೆ
  • ಕೃಷ್ಣ ದೇವಾಂಗಮಠ
  • ಪೂರ್ಣಿಮಾ ಸುರೇಶ್
  • ಡಾ. ಗೋವಿಂದ ಹೆಗಡೆ
  • ಎಂ ಆರ್ ಭಗವತಿ
  • ಡಾ. ಚಿದಾನಂದ್ ಕಮ್ಮಾರ್
  • ಸ್ಮಿತಾ ಅಮೃತರಾಜ್
  • ಶ್ರೀ ತಲಗೇರಿ
  • ವಿದ್ಯಾರಶ್ಮಿ ಪೆಲತ್ತಡ್ಕ
  • ಸುಶ್ರುತ ದೊಡ್ಡೇರಿ

ನಿರೂಪಣೆ : ರಶ್ಮಿ ಭಟ್ ಕಾರಣಗಿರಿ

ದಿನಾಂಕ : ೨೯-೧೧-೨೦೨೦, ರವಿವಾರ ಸಂಜೆ ೪-೦೦
ಝೂಮ್ ಕೊಂಡಿ :
https://us02web.zoom.us/u/kdH7ojlW7m
ಐಡಿ : ೮೫೮ ೫೭೩೬ ೩೩೮೯ ( 858 5736 3389 )

ಆಸಕ್ತರು ಝೂಮ್ ಕೊಂಡಿಯನ್ನು ಬಳಸಿ ವೀಕ್ಷಕರಾಗಿ ಪಾಲ್ಗೊಳ್ಳಬಹುದು ಇಲ್ಲವೇ ನಸುಕು.ಕಾಮ್ ಫೇಸ್ಬುಕ್ ಪುಟದಲ್ಲಿ ಕೂಡಾ ಕಾರ್ಯಕ್ರಮ ವೀಕ್ಷಿಸಬಹುದು

ಹಣತೆಯೊಂದಿಗೆ ನಾವು-ನೀವು