ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಡಾ. ಎಚ್.ಎನ್. ಮುರಳೀಧರ

ಬೆಂಗಳೂರಿನ ವಿ.ವಿ.ನ್ ಪದವಿ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿರುವ ಡಾ. ಎಚ್.ಎನ್. ಮುರಳೀಧರ ಅವರು ದಾಸ ಸಾಹಿತ್ಯದ ಬಗ್ಗೆ ಆಳವಾಗಿ ಅಧ್ಯಯನ ಮಾಡಿದವರು. ಪುರಂದರದಾಸರ ಬಗ್ಗೆ ’ತಂಬೂರಿ ಮೀಟಿದವ ; ಪುರಂದರದಾಸರ ಅಭಿವ್ಯಕ್ತಿಯ ಅಧ್ಯಯನ’ ಕೃತಿಗಳನ್ನು ರಚಿಸಿದ್ದಾರೆ . ’ಈ ಪರಿಯ ಸೊಬಗು’ ಎಂಬ ದಾಸ ಸಾಹಿತ್ಯ ಅಧ್ಯಯನ ಸಂಪುಟವನ್ನು ಹಂಪಿಯ ಕನ್ನಡ ವಿಶ್ವವಿದ್ಯಾಲಯಕ್ಕಾಗಿ ಮಾಡಿಕೊಟ್ಟಿದ್ದಾರೆ.

ಸ್ವಾಮಿ ವಿವೇಕಾನಂದರು 1893ರಲ್ಲಿ ಶಿಕಾಗೋ ವಿಶ್ವಧರ್ಮ ಸಮ್ಮೇಳನದಲ್ಲಿ ಮಾಡಿದ ಉಪನ್ಯಾಸಗಳಿಗೆ ಈಗ ನೂರಿಪ್ಪತ್ತೈದು ತುಂಬಿದೆ. ಶಿಕಾಗೋ ಉಪನ್ಯಾಸವೆಂದಾಕ್ಷಣ ನಮ್ಮ ಸ್ಮರಣೆಗೆ…

ಕರ್ನಾಟಕದ ಅಧ್ಯಾತ್ಮ ಪರಂಪರೆಯ ಭಾಗವಾಗಿ ಕೀರ್ತನೆಗಳನ್ನು ನೋಡುವ ಸಂದರ್ಭದಲ್ಲಿ ನಾವು ಈಗಾಗಲೇ ಸರ್ವಾದರಣೀಯವೆಂದು ಪರಿಗಣಿತವಾಗಿರುವ ಕೆಲವು ಗ್ರಹಿಕೆಗಳನ್ನು ಮರುಪರಿಶೀಲನೆ ಅಥವಾ…