ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಸಮತಾ ಆರ್.

ಸಮತಾ.ಆರ್. ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮಾದ ಪಟ್ಟಣ ಸೋಮವಾರಪೇಟೆ ತಾಲೂಕು,ಕೊಡಗು ಜಿಲ್ಲೆ,ಇಲ್ಲಿ ಟಿ ಜಿ ಟಿ ಶಿಕ್ಷಕಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.. ಓದಿದ್ದು ರಸಾಯನಶಾಸ್ತ್ರ ದಲ್ಲಿ ಸ್ನಾತಕೋತ್ತರ ಪದವಿ ಮತ್ತು ಬಿ.ಎಡ್.ಗಣಿತ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದಾರೆ.ಕನ್ನಡ ಮತ್ತು ಇಂಗ್ಲಿಷ್ ಸಾಹಿತ್ಯದಲ್ಲಿ ಆಸಕ್ತಿಯಿದೆ.ಇವರ ಲಲಿತ ಪ್ರಬಂಧಗಳು ಪತ್ರಿಕೆಗಳಲ್ಲಿ ಹಾಗೂ ಬ್ಲಾಗ್ ಗಳಲ್ಲಿ ಪ್ರಕಟ ಗೊಂಡಿವೆ.ಅನುವಾದದಲ್ಲೂ ಆಸಕ್ತಿಯಿದ್ದು ಕೆಲವು ಕನ್ನಡ ಕವಿತೆಗಳನ್ನು ಇಂಗ್ಲಿಷ್ ಗೆ ಹಾಗೂ ಇಂಗ್ಲಿಷ್ ಕವಿತೆಗಳನ್ನು ಕನ್ನಡಕ್ಕೆ ಅನುವಾದ ಮಾಡಿದ್ದು, ಈ ಅನುವಾದಿತ ಕವಿತೆಗಳು ಬ್ಲಾಗ್ ಗಳಲ್ಲಿ ಪ್ರಕಟವಾಗಿವೆ.

ನಾ ಕಣ್ಣು ಮುಚ್ಚುವೆ,ಜಗವೆಲ್ಲಾ ಸತ್ತು ಬೀಳುವುದು.ಎವೆ ತೆರೆದಾಗ ಮತ್ತೆ ಎಲ್ಲವೂ ಹುಟ್ಟುವುದು.ನನಗನಿಸುತ್ತದೆ ನಿನ್ನ ನಾ ಕಟ್ಟಿಕೊಂಡಿಹೆ ನನ್ನ ತಲೆಯಲ್ಲಿ. ಕೆಂಪು…