ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಚಿಂತನ-ಮಂಥನ

ಹಿಂದಿನ ಕಾಲದಲ್ಲಿ ಬಾರತದಲ್ಲೆಲ್ಲ ಮುಕ್ಯವಾಗಿ ಸಂಸ್ಕ್ರುತವೇ ತಿಳಿವಿನ ಒಯ್ಯುಗೆ (ಮಾದ್ಯಮ)ಯಾಗಿ ಬಳಕೆಯಾಗುತ್ತಿತ್ತು; ಬೇರೆ ಬೇರೆ ನುಡಿಗಳನ್ನಾಡುತ್ತಿದ್ದ ತಿಳಿವಿಗರು ತಾವು ಕಂಡುಕೊಂಡಿದ್ದ…

“ಹೊಸದೊಂದು ಕಥೆ ಬರೆದಿದ್ದೇನೆ, ಪತ್ರಿಕೆಗೆ ಕಳುಹಿಸುವ ಮೊದಲು ನೀವೊಮ್ಮೆ ನೋಡಲಾಗುತ್ತದೆಯೇ? ಏನಾದರೂ ಸಲಹೆ?” ಈ ಒಕ್ಕಣೆಯೊಂದಿದೆ ವಾರಕ್ಕೊಂದಾದರೂ ಕಥೆ ನನಗೆ…

ಫೇಸ್ ಬುಕ್ಕಿನ ಕೃಪಾ ಕಟಾಕ್ಷದಿಂದ ಹಳೆಯ ಸ್ನೇಹಿತೆಯೊಬ್ಬಳ ಸಂಪರ್ಕ ಸಿಕ್ಕಿತ್ತು. ಒಂದೇ ಕಾಲೇಜಿನಲ್ಲಿ ಓದುತ್ತಿದ್ದ ನಾವು ಸ್ನಾತಕೋತ್ತರ ಪದವಿಯ ನಂತರ…

“ಭಾರತ ತನ್ನ ಗಡಿಯಿಂದಾಚೆಗೆ ಒಬ್ಬನೇ ಒಬ್ಬ ಸೈನಿಕನನ್ನೂ ಕಳುಹಿಸದೆ ಚೀನಾವನ್ನು ಸಾಂಸ್ಕೃತಿಕವಾಗಿ ತನ್ನ ತೆಕ್ಕೆಗೆ ತೆಗೆದುಕೊಂಡಿತು ಮತ್ತು ಎರಡು ಸಾವಿರ…

ಸಾಹಿತ್ಯ ಕೃತಿಗಳ ಆರಂಭಕ್ಕೂ ಗಣಪತಿಯ ಸ್ಮರಣೆಯ ಸಾಲುಗಳು ಇರಲೇಬೇಕು. ನವೋದಯ ಕವಿಗಳು ‘ ಪ್ರಕೃತಿಯಾರಾಧನೆಯೇ ಪರಮಾರಾಧನೆ’ ಎಂಬ ತತ್ವವನ್ನು ನಂಬಿದವರು….

ಭಾರತದ ಇಂದಿನ ಪರಿಸ್ಥಿತಿಗೆ ಬೇಕಾಗಿರುವುದು ಸನಾತನ ಹಿಂದೂ ಧರ್ಮವೇ ? ಬುದ್ಧ ಮಹಾವೀರ ಚಿಂತನೆಗಳೇ ? ಆಚಾರ್ಯ ತ್ರಯರ ಆಚರಣೆಗಳೇ ? ಭಕ್ತಿ ದಾಸ ಪಂಥದ ನಂಬಿಕಗಳೇ ? ಬಸವಣ್ಣನವರ ಸಮಾನತೆಯೇ ? ವಿವೇಕಾನಂದರ ವಿಚಾರಗಳೇ ? ಗಾಂಧಿ ತತ್ವಗಳೇ ? ಅಂಬೇಡ್ಕರ್ ಸಂವಿಧಾನವೇ ? ಆರೆಸ್ಸೆಸ್ ಸಿದ್ದಾಂತವೇ ? ಕುವೆಂಪು – ಲೋಹಿಯವಾದವೇ ?

ಮನೆಯ ನಿರ್ವಹಣೆಯನ್ನು ಕೆಲವರು ಸೀಮಿತ ಚಟುವಟಿಕೆಯೆಂದು ಭಾವಿಸಿ ನಿಕೃಷ್ಟವಾಗಿ ಕಾಣುತ್ತಾರೆ ಹಾಗೂ ಕಡೆಗಣಿಸುತ್ತಾರೆ. ಆದರೆ ಮನೆ ಎನ್ನುವುದು ಹಲವಾರು ಸಾಮಾಜಿಕ ಸಮಸ್ಯೆಗಳ ಉಗಮಕ್ಕೆ ಅದೇ ರೀತಿ ನಿವಾರಣೆಗೆ ಮೂಲ ನೆಲೆಯಾಗಿರುತ್ತದೆ…….!…(ಮುಂದೆ ಓದಿ..)

ಕವಿತೆಗಳು ತನ್ನ ಪ್ರಾಮಾಣಿಕತೆಗಳನ್ನು ಕಳೆದುಕೊಂಡರೆ ಹೇಗೆ ಎನ್ನುವುದನ್ನು ಮಾರ್ಮಿಕವಾಗಿ ರುದ್ರೇಶ್ವರಸ್ವಾಮಿ ಅವರು ಈ ಕವಿತೆಯಲ್ಲಿ ವಸ್ತು ನಿಷ್ಠವಾಗಿ ಬರೆಯುತ್ತಾರೆ…

ಕೂಸೊತ್ತ ಆನೆ ಬಾಯಿಯಲ್ಲಿ ಮದ್ದು ಸಿಡಿದು ಸತ್ತಾಗ, ಹಾವಿಗೆ ಕಡ್ಡಿಯಲ್ಲಿ ಬಡಿದು ಜಿಂಕೆ ಬಿಡಿಸಿದಾಗ, ಕಾಡಾನೆಗೆ ರಕ್ಷಕರೇ ಗುಂಡು ಹಾರಿಸಿದಾಗ…

ಭಾಷಾಶಾಸ್ತ್ರಜ್ಞರನ್ನು ಕುರಿತು ಅದ್ಭುತವಾಗಿ ಬರೆಯುವ ಲೇಖಕ ಮೇಟಿ ಮಲ್ಲಿಕಾರ್ಜುನ್ ಅವರ ನೋಮ್ ಚಾಮ್ಸ್ಕಿ: ಒಬ್ಬ ರಾಡಿಕಲ್ ಚಿಂತಕನಾದ ಕಥೆ…

“ಸಾವರ್ಕರ್ ಅಂಡಮಾನ್ ಜೈಲಿನಲ್ಲಿದ್ದ ಕಾಲ ಅದು. ಎಲ್ಲರಿಗೂ ಗೊತ್ತಿದ್ದ ಹಾಗೆ ಅಂಡಮಾನ್ ಜೈಲಿನಲ್ಲಿ ಕೈದಿಗಳ ಪರಿಸ್ಥಿತಿ ತುಂಬಾನೇ ಚಿಂತಾಜನಕವಾಗಿತ್ತು. ಜೊತೆಗೆ ಬ್ರಿಟೀಷರ ಚಿತ್ರಹಿಂಸೆ ಬೇರೆ…”. ವಿ.ಎಲ್.ಬಾಲು ಅವರು ಬರೆದದ್ದು ಸಾವರ್ಕರ್ ಬಗ್ಗೆ..

“ಸರಾಗವಾಗಿ ಹರಿಯುತ್ತಿದ್ದ ಬದುಕಿನ ಬಂಡಿ ಕನಸಿನಲ್ಲಿಯೂ ನೆನೆಸದಂತೆ ನಿಂತು ಬಿಟ್ಟಿತು..” ಜಗತ್ತನ್ನೇ ತಲ್ಲಣಗೊಳಿಸಿದ ಕೊರೊನಾ ಪ್ರಭಾವಿತ ಜೀವನದ ಬಗ್ಗೆ ವಸ್ತು ಸ್ಥಿತಿ ಚಿತ್ರಣ ನೀಡಿದ್ದು ಲೇಖಕಿ ಶೈಲಜಾ ಎನ್ ಅವರು…

“….ಮಾನವ ಹದ್ದು ಮೀರಿದ ಹದ್ದು…” ನೀವು ಕೇಳದ, ಕಾಣದ ಮನುಕುಲದ ಕ್ರೂರ ಅಟ್ಟಹಾಸದ ಲೆಕ್ಕ ಕೊಟ್ಟು ಬರೆದ ವಿಶ್ವಾಸ್ ಭಾರದ್ವಾಜ್, ಮನುಕುಲದ ಮುಖಕ್ಕೆ ಕನ್ನಡಿ ಹಿಡಿದಿದ್ದು ಹೀಗೆ…

ಪ್ರಸ್ತುತ ಕೊರೊನಾ ಮಹಾ ಮಾರಿಯ ಬಿಕ್ಕಟ್ಟಿನಲ್ಲಿ ಎರಡು ದೇಶಗಳ ನಡುವಿನ ವೈರುಧ್ಯತೆಗಳನ್ನು, ಸಂಕೀರ್ಣತೆಗಳನ್ನು ಎಳೆ ಎಳೆಯಾಗಿ ವಿವರಿಸುವ ಪ್ರಯತ್ನ ರವಿ ಹಂಜ್ ಅವರದ್ದು…

ಒಂದು ಕಡೆ ಕುವೆಂಪು ಹೇಳ್ತಾರೆ.” ವಿಶ್ವ ಸಾಹಿತ್ಯಕ್ಕೆ ಭಾರತದ ಅತೀ ದೊಡ್ಡ ಕೊಡುಗೆ ಎಂದರೆ ಅದು ವಚನ ಸಾಹಿತ್ಯ”.
ತುಂಬಾ ಕೇಳರಿಯದ, ಈ ವಿಶಿಷ್ಟ ವಾದ ಕದಿರೆ ರೆಮ್ಮವ್ವಳ ವಚನದ ಬಗ್ಗೆ ಸವಿಸ್ತಾರವಾಗಿ ಬರೆದವರು ಲೇಖಕ ಅಳಗುಂಡಿ ಅಂದಾನಯ್ಯ ಅವರು.