ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ನಿಧಿಮಾ ಎಂಬ ಹೆಣ್ಣನ್ನು ಹುಡುಕುತ್ತಾ ಹೋರಾಟ ಲೇಖಕರಿಗೆ ದೊರಕಿದ್ದೇನು? ಹುಬ್ಬಳ್ಳಿ ಭಾಷೆಯಲ್ಲಿ ಹೆಣೆದ ಒಂದು ಭಾವ ಲಹರಿ… ನಾಗರಾಜ ಬಸರಕೋಡ ಅವರ ಲೇಖನಿಯಲ್ಲಿ..

ಈ ಕೋವಿಡ್-೧೯ ಲಾಕ್ ಡೌನ್ ಗಾಗಿ ಮಾಡಿದ ರೆಡ್, ಒರೆಂಜ್ ಮತ್ತು ಗ್ರೀನ್ ಝೋನ್ ಗಳಲ್ಲಿ ಯಾವ ರಾಜ್ಯ ಟಾಪ್ ಅಥವಾ ಡವ್ನ್ ಅನ್ನೋದ್ ತಿಳಿಬೇಕಾದ್ರೆ, ನಸುಕು ತಂಡದ ನಕ್ಷಾ ವಿಶ್ಲೇಷಣೆ ನಿಮಗಾಗಿ. ಹಾಗೆಯೇ ಕರ್ನಾಟಕದ ಯಾವ ಜಿಲ್ಲೆ ರೆಡ್, ಗ್ರೀನ್, ಒರೇಂಜ್ ಅದು ಕೂಡ ತಿಳಿಯುತ್ತೆ.

ಪ್ರಸ್ತುತ ಕೊರೊನಾ ಮಹಾ ಮಾರಿಯ ಬಿಕ್ಕಟ್ಟಿನಲ್ಲಿ ಎರಡು ದೇಶಗಳ ನಡುವಿನ ವೈರುಧ್ಯತೆಗಳನ್ನು, ಸಂಕೀರ್ಣತೆಗಳನ್ನು ಎಳೆ ಎಳೆಯಾಗಿ ವಿವರಿಸುವ ಪ್ರಯತ್ನ ರವಿ ಹಂಜ್ ಅವರದ್ದು…

ಒಂದು ಕಡೆ ಕುವೆಂಪು ಹೇಳ್ತಾರೆ.” ವಿಶ್ವ ಸಾಹಿತ್ಯಕ್ಕೆ ಭಾರತದ ಅತೀ ದೊಡ್ಡ ಕೊಡುಗೆ ಎಂದರೆ ಅದು ವಚನ ಸಾಹಿತ್ಯ”.
ತುಂಬಾ ಕೇಳರಿಯದ, ಈ ವಿಶಿಷ್ಟ ವಾದ ಕದಿರೆ ರೆಮ್ಮವ್ವಳ ವಚನದ ಬಗ್ಗೆ ಸವಿಸ್ತಾರವಾಗಿ ಬರೆದವರು ಲೇಖಕ ಅಳಗುಂಡಿ ಅಂದಾನಯ್ಯ ಅವರು.

ಸದ್ಯದ ಪರಿಸ್ಥಿತಿಯಲ್ಲಿ ಪದ್ಯ ಹುಡುಕಿದ ಮಂಜುನಾಥ್ ಲತಾ ಅವರು ಗುಡಿ, ಬಯಲು, ಪರದೆ, ಕುಡಿಕೆ, ರಸ್ತೆಗಳನ್ನು ದಾಟಿ ಆಟಕೆ ಕರೆಯದ ಬೀದಿಯ ಮೂಲಕ ತಮ್ಮ ಭಾವನೆಗಳನ್ನು ವ್ಯಕ್ತಪಡಿಸಿದ್ದು ಹೀಗೆ…

ನಿಮಗೇನಾದ್ರೂ ಒಂದು ಚಿತ್ರ ಇಲ್ಲವೇ ಸರಣಿಗಳು (ಫಿಲಂಸ್ ಅಥವಾ ಸೀರೀಸ್) ವಿಪರೀತವಾಗಿ ಇಷ್ಟವಾಗಿ, ‘ಮಿಸ್ ಮಾಡೋ ಹಾಗೇ ಇಲ್ಲ’ ಅಂತಾ ಇದ್ದರೆ, ನಮಗೂ ತಿಳಿಸಿ.
ಕನ್ನಡಿಗರು ಯಾವುದನ್ನ ಜಾಸ್ತಿ ಲೈಕ್ ಮಾಡಿದ್ದಾರೆ ಅಂತ ತಿಳಿಯೋದು ಇಂಟೆರೆಸ್ಟಿಂಗ್ ತಾನೇ…?

ದಿವಾಕರರನ್ನು ಓದುವುದೆಂದರೆ ಅದು ಅರಿವಿನ ವಿಸ್ತರಣೆ ಎನ್ನುವ ಸುಧೀಂದ್ರ ಬುಧ್ಯ, ದಿವಾಕರರ ಇತ್ತೀಚಿನ ಕವನ “ಸಂಕಲನ ಸೋತ ಕಣ್ಣುಗಳನ್ನು ಮಿಟುಕಿಸುವ ಮಧ್ಯಾಹ್ನ” ದ ಬಗ್ಗೆ ಪುಸ್ತಕ ಪರಿಚಯದಲ್ಲಿ ಬರೆದಿದ್ದು ಹೀಗೆ…

ಒಂದು ವ್ಯಕ್ತಿ, ನಿಲುಮೆಗಳು, ಸಿದ್ಧಾಂತಗಳು, ಪರಿಸ್ಥಿತಿಗಳು ಮತ್ತು ಪ್ರತಿಕ್ರಿಯೆಗಳು ತರ್ಕಕ್ಕೆ ಸವಾಲಾಗಿ, ಕಾಲ ಪ್ರವಾಹದಲ್ಲಿ ಮಿಳಿತಗೊಂಡು ಸೇರಿ ಹೋಗುತ್ತವೆ..
…..ಹೀಗೊಬ್ಬ, ತನ್ನ ಸುತ್ತಲಿನವರ ಮೇಲೆ ಪ್ರಭಾವ ಬೀರಬಲ್ಲ , ಇಂದಿಲ್ಲದ ಜೀವ ಮಹೇಂದ್ರ ಕುಮಾರ್ ರ ಬಗ್ಗೆ ಲೇಖಕ ವಿಶ್ವಾಸ್ ಭಾರದ್ವಾಜ್ ಕಣ್ಣಿಗೆ ಕಟ್ಟುವಂತೆ, ಮನವ ಮುಟ್ಟುವಂತೆ ಚಿತ್ರಿಸಿದ್ದು ಹೀಗೆ..

ಕುಮಾರಸ್ವಾಮಿ ಅವರ ಮಗನ ಮದುವೆಗೂ, ತಬ್ಲಿಘಿಗಳಿಗೂ ಎತ್ತಣೆತ್ತಣ ಸಂಬಂಧ..? ಇವೆಲ್ಲದರ ಬಗ್ಗೆ ಬೇಕಾ ಬಿಟ್ಟಿಯಾಗಿ ಜನ ಆಡ್ತಿದ್ದರೆ, ಡಾ. ಅಭಿನವ ಅವರು ಮಾತ್ರ ವಸ್ತುನಿಷ್ಠವಾಗಿ ಬರೆಯುತ್ತಾರೆ. ಹಾಗಾದ್ರೆ ಅವರ ಒಟ್ಟಾರೆ ನಿಲುವು ನಿಮ್ಮ ನಿಲುವಿಗಿಂತ ಬೇರೆ ಏನು? … ಓದಿ ನೋಡಿ…

ಆಮಿನಾದಳಿಗೆ ಮಿಸ್ರಿ ಮಾಲೆಯ ಕನಸು… ಅದಕ್ಕಾಗೇ ಸಾವಿರಾರು ರೂಪಾಯಿ ಕಲೆ ಹಾಕುತ್ತಿದ್ದಾಳೆ… ಇನ್ನೇನು ಕೂಡಿ ಬಂತು ಅನ್ನುವಷ್ಟರಲ್ಲೇ ಏನಾಯ್ತು.. ಲೇಖಕ ಅನ್ಸಾರಿಯವರ ಹೃದಯ ಸ್ಪರ್ಶಿ ಕಥನ ವಿಥ್ ಪಾಸಿಟಿವ್ ವೈಬ್ಸ್…

“..ಮನುಷ್ಯನ ಸಾವಿಗೆ ಒಂದು ಕಾರಣ ಭಾವಗಳ ಹಸಿವೂ ಇದ್ದೀತು….”. ಎಂದು ಬರೆಯುವ ಸಂಧ್ಯಾ ಹೆಗಡೆ, ಪ್ರಸ್ತುತ ಸನ್ನಿವೇಶದ ಭಾವ ಲಹರಿಯನ್ನು ಹರಿಯಗೊಟ್ಟಿದ್ದು ಹೀಗೆ…

ಡಾ. ಗುರುಪ್ರಸಾದ್ ಕಾಗಿನೆಲೆ ಅವರ ಬಹು ನಿರೀಕ್ಷಿತ ಪುಸ್ತಕ ‘ಹಿಜಾಬ್’ ಕುರಿತು ವಿಮರ್ಶಕ, ಬರಹಗಾರ ಶ್ರೀಧರ್.ಕೆ.ಬಿ ಅವರು ಬರೆದಿದ್ದು ಹೀಗೆ…

“ಯಸುನಾರಿ ಕವಬಾಟ- ಜಪಾನೀ ಸಾಹಿತ್ಯದಲ್ಲಿ ಅತಿ ವಿಶಿಷ್ಟವಾದ ಧ್ವನಿ. ಮೊಟ್ಟ ಮೊದಲ ಬಾರಿಗೆ ಜಪಾನಿನ ಸಾಹಿತ್ಯಕ್ಕೆ ನೊಬೆಲ್ ಪ್ರಶಸ್ತಿಯನ್ನು ತಂದುಕೊಟ್ಟ ಹೆಗ್ಗಳಿಕೆ ಈತನದು. ತನ್ನ ಸರಳವಾದ ಗದ್ಯದಿಂದಲೇ ಮಹತ್ತರವಾದ, ಜೀವನದ ಅನೇಕ ಸಂಕೀರ್ಣಗಳ ಅರ್ಥವನ್ನು ಹುಡುಕಹೊರಟು ಅದರಲ್ಲಿ ಯಶಸ್ಸನ್ನು ಪಡೆದಾತ.” ..ಖ್ಯಾತ ಬರಹಗಾರ ಡಾ. ಗುರುಪ್ರಸಾದ್ ಕಾಗಿನೆಲೆ ಬರೆದ ಲೇಖನ…

“……ಭರಮ್ಯಾ ಆ ರಾತ್ರಿ ಎಂದೂ ಮುಗಿಲು ನೋಡಿಯೇ ಇಲ್ಲ, ಅನ್ನುವ ರೀತಿಯಲ್ಲಿ ನೋಡುತ್ತಲಿದ್ದ. ಮುಗಿಲ ತುಂಬ ಚುಕ್ಕಿಗಳು ಕಿಕ್ಕಿರಿದು ಪಳಗುಟ್ಟುತ್ತಿದ್ದವು. ಇವೆಲ್ಲ ಸತ್ತವರ ಕಣ್ಣುಗಳು..! ಇದರಲ್ಲಿ ನಮ್ಮವ್ವನ ಕಣ್ಣುಗಳಾವು? ನಮ್ಮ ಅಪ್ಪನ ಕಣ್ಣುಗಳಾವು? …..”
ಭರಮ್ಯಾ ಎಂಬ ಪಾತ್ರ, ಅದಕ್ಕೆ ತಕ್ಕಂತೆ ಗ್ರಾಮ್ಯತೆಯ ಸೊಗಸು, ಕಲಾತ್ಮಕ ನಿರೂಪಣಾ ಶೈಲಿಯ ಜತೆಗೆ ಎಲ್ಲಿಯೂ ಹಿಡಿತ ತಪ್ಪದೆ, ಭೇಷ್ ಅನ್ನುವಂತೆ ಬರೆಯುತ್ತಾರೆ ಕಥೆಗಾರ ತಿರುಪತಿ ಭಂಗಿಯವರು. ಪೂರ್ತಿಯಾಗಿ ಓದಿಸಿಕೊಂಡು ಹೋಗುವ ಈ ಕಥೆ ನಮ್ಮ ನಸುಕು ಓದುಗರಿಗಾಗಿ….

ಊರಿನಿಂದ ಹೊರಟು ಮುಂಬೈಗೆ ರೈಲು ಹಿಡಿಯುವಾಗ ನನ್ನ ತಲೆ ತುಂಬಾ ನವ್ಯ ಧಾಟಿಯ ಚಿತ್ರವೊಂದು ಮೈತಳೆದು ನನ್ನನ್ನೇ ಆವರಿಸತೊಡಗಿ, ಮಾದಿಯ ಮನಸ್ಸಿನಲ್ಲಿರುವುದಾದರೂ ಏನು? ಈ ರೀತಿ ಹುಚ್ಚು ಕೆರಳುವ ಕಾರಣವಾದರೂ ಏನು ಎಂಬಿತ್ಯಾದಿ ಪ್ರಶ್ನೆಗಳು ಕಾಡುತ್ತಲೇ ಇದ್ದವು. ಶೈಲಾಳ ಮದುವೆಗೆಂದು ಊರಿಗೆ ಹೋಗುವ ತನಕ ಉತ್ತರಿಸಲಾಗದ ಪ್ರಶ್ನೆಗಳಿಗೆ ಉತ್ತರವೆಂಬಂತೆ ಆಘಾತವನ್ನುಂಟು ಮಾಡುವ ಸತ್ಯ ಸಂಗತಿ ನನ್ನೆದುರಿಗಿತ್ತು.
ಮಾದಿಯದು ಕಥೆಯನ್ನಲೇ…. ಜಯಲಕ್ಷ್ಮಿ ಪಾಟೀಲ್ ರ ಕಥೆಯಿಂದ