ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಸಿದ್ದು ಯಾಪಲಪರವಿ ಅವರು ಗೀತಾ ನಾಗಭೂಷಣ್ ಬಗ್ಗೆ ಕೆಲವು ವಿಷಯಗಳನ್ನು ಈ ಲೇಖನದಲ್ಲಿ ನಮ್ಮೊಂದಿಗೆ ಹಂಚಿಕೊಳ್ಳುತ್ತಾರೆ.

ಚಂದ್ರಶೇಖರ್ ಪೊತಲಕರ್ ಅವರದ್ದು ಬಹುಮುಖ ಪ್ರತಿಭೆ. ವೃತ್ತಿಯಲ್ಲಿ …ಕಳೆದ ಮೂರು ವರ್ಷದಿಂದ ಸಂಗೀತ ಕಲಿಯುತ್ತಿದ್ದಾರೆ. ಮೂರು ದಶಕದಿಂದ ಸ್ವಿಡನ್ ನಲ್ಲಿ ನೆಲೆಸಿರೋ, ರಾಷ್ಟ್ರ ಮಟ್ಟದಲ್ಲಿ ಭಾರತವನ್ನು ಪ್ರತಿನಿಧಿಸಿದ ಸಿತಾರ್ Maestro ಪಂಡಿತ್ ಹರವಿಂದರ್ ಸಿಂಗ್ ಅವರು ಇವರ ಸಂಗೀತ ಗುರು. ಕನ್ನಡದ ಖ್ಯಾತ ಚಿತ್ರ ಸಾಹಿತಿ ಹೃದಯಶಿವ ಅವರ ಕವಿತೆಗೆ ರಾಗ ಸಂಯೋಜಿಸಿ ಹಾಡಿದವರು ಚಂದ್ರಶೇಖರ್ ಪೋತಲಕರ್…
ಈ ಸುಂದರ ಭಾವಗೀತೆ ನಿಮಗಾಗಿ…?