ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಚೊಕ್ಕಾಡಿಯರಿಗೆ-ಎಂಬತ್ತಂತೆ… ಈ ಸಂಭ್ರಮದಲ್ಲಿ ಪತ್ರಿಕಾ ರಂಗದ ಉನ್ನತ ಸಾಧಕ , ನಿರೂಪಕ ,ಮಾಹಿತಿಗಳ ಕಣಜ ಎಂದೇ ಹೆಸರಾದ ಎನ್. ಎಸ್.ಶ್ರೀಧರಮೂರ್ತಿ ಅವರು ಬರೆದ ಲೇಖನ..

ಜಗತ್ತಿಗೆ ಹಲವು ಸಂಕಷ್ಟಗಳನ್ನು ತಂದೊಡ್ಡಿರುವ ಕೋವಿಡ್‌-19 ಹೊಸ ಸತ್ಯಗಳನ್ನೂ ನಮ್ಮೆದುರು ತೆರೆದಿಟ್ಟಿದೆ. ಓದು ಬರಹ ಕಲಿಯಲು ಶಾಲೆಯೊಂದೇ ತಾಣವಲ್ಲ ಎನ್ನುವುದೀಗ ಮನವರಿಕೆಯಾಗುತ್ತಿದೆ; ಕೆಲಸ ಮಾಡಲು ಕಚೇರಿಯೇನೂ ಅನಿವಾರ್ಯವಲ್ಲ ಎನ್ನುವುದೂ ಸಾಬೀತಾಗುತ್ತಿದೆ;

ಭಾರತದ ಇಂದಿನ ಪರಿಸ್ಥಿತಿಗೆ ಬೇಕಾಗಿರುವುದು ಸನಾತನ ಹಿಂದೂ ಧರ್ಮವೇ ? ಬುದ್ಧ ಮಹಾವೀರ ಚಿಂತನೆಗಳೇ ? ಆಚಾರ್ಯ ತ್ರಯರ ಆಚರಣೆಗಳೇ ? ಭಕ್ತಿ ದಾಸ ಪಂಥದ ನಂಬಿಕಗಳೇ ? ಬಸವಣ್ಣನವರ ಸಮಾನತೆಯೇ ? ವಿವೇಕಾನಂದರ ವಿಚಾರಗಳೇ ? ಗಾಂಧಿ ತತ್ವಗಳೇ ? ಅಂಬೇಡ್ಕರ್ ಸಂವಿಧಾನವೇ ? ಆರೆಸ್ಸೆಸ್ ಸಿದ್ದಾಂತವೇ ? ಕುವೆಂಪು – ಲೋಹಿಯವಾದವೇ ?

ಪ್ರೊ.ನಟರಾಜ ಅರಳಸುರಳಿ ಅವರಿಂದ ಚೊಕ್ಕಾಡಿ ಅವರಿಗೆ ಎಂಬತ್ತು ತುಂಬಿದ ಸಂಭ್ರಮದಲ್ಲಿ ಚಿತ್ರವಂದನೆ.

ಧೃಢವಾಗಿ ಬೆಳೆದ ಹುಣಸೆ ಮರಗಳು ನಡೆದು ಹೋದ ಕಾಲ ಘಟ್ಟಗಳನ್ನೆಲ್ಲ ದಾಖಲಿಸಿ ಕೊಂಡು ವರ್ತಮಾನದಲ್ಲೂ ನೆನಪುಗಳ ಲಹರಿಯನ್ನು ಮೂಡಿಸುವದಕ್ಕೆ ದೊಡ್ಡಮೇಟಿಯವರ ಈ ಚೆಂದದ ಕವಿತೆಯೇ ರುಜುವಾತು…!