ಇವತ್ತಿನ ಪ್ರಸ್ತುತ ಸನ್ನಿವೇಶದಲ್ಲಿ ಅನೇಕರು ಕೆಲಸ ಕಳೆದುಕೊಂಡು ತಮ್ಮ ಮೂಲ ಹಾಗೂ ಹಳ್ಳಿಗಳಿಗೆ ವಾಪಸ್ ಆಗುವದಕ್ಕೆ, ಅತ್ತ ಶುರುವಾಗುವ ಪ್ರತಿಕ್ರಿಯೆಯ ಬಗ್ಗೆ ಪರಿಣಾಮಕಾರಿಯಾಗಿ ಈ ಸಣ್ಣ ಕಥೆಯಲ್ಲಿ ಲೇಖಕ ಅನ್ಸಾರಿಯವರು ಚಿತ್ರಿಸಿದ್ದಾರೆ.
ಕಪ್ಪು ರಂಧ್ರಗಳ ಬಗ್ಗೆ ಕೂತೂಹಲಕರ ಮಾಹಿತಿ ನೀಡುತ್ತಾರೆ ಲೇಖಕ ರಾಜೀವ್ ಅವರು.
ವಿವೇಕಾನಂದ ಎಚ್.ಕೆ. ಅವರು ತಮ್ಮ ಮೊನಚು ಹಾಗೂ ಕಳಕಳಿಯ ಬರಹಗಳಿಗೆ ಖ್ಯಾತರು. ಈ ವಾರದಿಂದ ಅಂಕಣ ಬರಹವನ್ನು ಆರಂಭಿಸಲಿದ್ದಾರೆ.
ಜೋರು ಮಳೆ – ಅದಕ್ಷ ಆಡಳಿತ – ಅಪಕ್ವ ಮನಸ್ಥಿತಿ
ಧೋನಿ ಹಾಗೂ ಮೋದಿ ನಡುವಿನ ಸಾಮ್ಯತೆಯೊಂದಿಗೆ ಅವರ ವೈಫಲ್ಯತೆಯ ಇನ್ನೊಂದು ಮಜಲಿನ ಬಗ್ಗೆ ಅಂಕಣಕಾರರು ತಮ್ಮ ಅಭಿಪ್ರಾಯ ಮಂಡಿಸಿದ್ದಾರೆ.
ಪೇಳುವೆನೀ ಕಥಾಮೃತವಾ… ಎಂಬ ಸಾಲಿನ ಹಿಂದೆಯೇ ಆರ್ಭಟದ ಚಂಡೆ ಮದ್ದಳೆಯ ಬಿಡ್ತಿಗೆ ಹೊಡೆದದ್ದು ಕೇಳಿದೊಡನೆ ಒಹೋ ಕತೆ ಶುರುವಾಯ್ತು ಅಂತಲೇ ಲೆಕ್ಕ……(ಪ್ರಜ್ಞಾ ಮತ್ತಿಹಳ್ಳಿ ಬರೆದ ಲೇಖನ)
ಪ್ರೀತಿಯ ಚಡಪಡಿಕೆಯಲ್ಲಿ ಸಂದೇಶಗಳ ವಿನಿಮಯ.. ಇನ್ನೊಬ್ಬರು ಅದನ್ನು ಓದಿದಾಗ ಉಂಟಾಗಬಹುದಾದ ಭಾವಗಳ ಮೇಲಾಟಕ್ಕೆ ಪ್ರತಿ ಸಲವೂ ನಾಂದಿ ಹಾಡುವುದು ಅದೇ ಬ್ಲೂ ಟಿಕ್.. ಅವನು ಅಥವಾ ಅವಳು ಇದನ್ನು ಓದಿದ್ದಾಳೆ… ಪ್ರತಿಕ್ರಿಯೆ ಏನಿರಬಹುದು.. ಅದೇ ಬ್ಲೂ ಟಿಕ್ ನ ಸುತ್ತ ಲಹರಿಯನ್ನು ನವಿರಾಗಿ ಬರೆದವರು ನಂದಿನಿ ಹೆದ್ದುರ್ಗ.. ಓದಿದರೆ ಬ್ಲೂ ಟಿಕ್ ಖಂಡಿತ..✓✓
ಅಂದುಕೊಂಡ ನವರಾತ್ರಿ ಉತ್ಸವ ಬಂದೇ ಬಿಟ್ಟಿತು.ನವರಾತ್ರಿ ಯ ಮೊದಲ ದಿನ ಸಂಜೆ ‘ದೇವಿ ಮಾಹಾತ್ಮ’ ಹೇಳಲು ಸಜ್ಜಾದರು ಭಗವಂತಪ್ಪ.ಪುರಾಣ ಹೇಳುವುದಕ್ಕಾಗಿಯೇ ಮಾಡಿದ್ದ ಎತ್ತರದಲ್ಲಿ ಸ್ಥಳದಲ್ಲಿ ಆಸೀನಾರದರು,ಗಂಟಲನ್ನು ಸರಿಪಡಿಸಿಕೊಂಡು ಕುಳಿತಲ್ಲಿಂದಲೇ ಕಾಳಮ್ಮ ದೇವಿಗೆ ಮತ್ತೊಮ್ಮೆ ನಮಸ್ಕರಿಸಿ ದನಿ ತೆಗೆದು ಅನುಚಾನವಾಗಿ ಬಂದ ಪಧ್ಧತಿಯಂತೆ….
ಎಲ್ಲದರಲ್ಲೂ ಪರಿಪೂರ್ಣತೆಯನ್ನು ಕಾಣಲು ಬಯಸುವುದು ಮತ್ತು ಎಲ್ಲದರಲ್ಲೂ ಒಂದು ಅಂತಿಮ ನಿರ್ಧಾರಕ್ಕೆ ಬರಲೇಬೇಕೆಂಬ ಹಂಬಲ – ಇವೆರಡೂ ನಮ್ಮ (ಮನುಷ್ಯ…
ಜಬೀವುಲ್ಲಾ. ಎಂ ಅಸದ್ ಅವರು ಗಾಲಿಬ್ ಜೀವನಗಾಥೆಯ ಬಗ್ಗೆ ಬರೆದ ನೀಳ್ಗವಿತೆ ಹಾಗೂ ಅವರೇ ಬರೆದ ಗಾಲಿಬ್ ನ ಕಲಾತ್ಮಕ ಚಿತ್ರ…
ಕೃಷ್ಣನ ಕೊಳಲ ದನಿಯಾಗುವುದು ಹೇಗೆ ಎನ್ನುತ್ತಾ ಕೃಷ್ಣ ರಾಧೆಯ ಸಂಬಂಧದ ಅಮೂರ್ತತೆಯ ಬಗ್ಗೆ ಕಟ್ಟಿ ಕೊಟ್ಟವರು ಲೇಖಕಿ ಅಕ್ಷತಾ ಕೃಷ್ಣಮೂರ್ತಿ…
ಖಾಸಗೀಕರಣ ಭಾರತದ ಏಳಿಗೆಗೆ ಕಾರಣವಾಗಬಲ್ಲುದೇ ಎಂಬ ಬಗ್ಗೆ ವಿವೇಕಾನಂದ ಎಚ್.ಕೆ. ಅವರ ಅಂಕಣ ಬರಹ…